-
2 ಮುಸಲ್ಮಾನನನ್ನು ಜೀವಂತ ಸುಟ್ಟಿರುವ ಪ್ರಕರಣ
-
ಮಾನೆಸರ (ಹರಿಯಾಣಾ) ಇಲ್ಲಿಯ ಹಿಂದೂ ಮಹಾಪಂಚಾಯತಿಯಿಂದ ರಾಜಸ್ಥಾನ ಪೊಲೀಸರಿಗೆ ಎಚ್ಚರಿಕೆ !

ಮಾನೆಸರ (ಹರಿಯಾಣಾ) – ರಾಜಸ್ಥಾನದ ಭಿವಾನಿಯಲ್ಲಿ ಜುನೈದ ಮತ್ತು ನಾಸಿರನನ್ನು ಕಾರಿನಲ್ಲಿ ಜೀವಂತ ಸುಟ್ಟು ಹತ್ಯೆ ಮಾಡಿರುವ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಗೋರಕ್ಷಕ ಮೊನು ಮಾನೆಸರ ಮತ್ತು ಅವನ ಸಹಪಾಠಿಗಳ ಮೇಲೆ ದೂರು ದಾಖಲಿಸಲಾಗಿದೆ; ಆದರೆ ಮೊನು ಮಾತ್ರ ಈ ಹತ್ಯೆಗೂ ಅವನಿಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಮಾನೆಸರದಲ್ಲಿ ಹಿಂದೂ ಮಹಾಪಂಚಾಯತಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ನೂರಾರು ಜನರು ಭಾಗವಹಿಸಿದ್ದರು. ಈ ಸಮಯದಲ್ಲಿ ಪೊಲೀಸರಿಗೆ, `ಒಂದು ವೇಳೆ ರಾಜಸ್ಥಾನ ಪೊಲೀಸರು ಮೊನೂ ಮಾನೆಸರನನ್ನು ಬಂಧಿಸಲು ಇಲ್ಲಿ ಬಂದರೆ, ಅವರು ತಮ್ಮ ಕಾಲುಗಳಿಂದ ನಡೆದುಕೊಂಡು ಹೋಗಲಾರರು. ಮೊನೂವನ್ನು ಬಂಧಿಸಿದರೆ, ಸಂಪೂರ್ಣ ಗ್ರಾಮಸ್ಥರನ್ನು ಬಂಧಿಸಬೇಕಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ಮೊನೂ ಮಾನೆಸರ ಇಲ್ಲದಿದ್ದರೆ, ಈ ಗ್ರಾಮ ಚಿಕ್ಕ ಪಾಕಿಸ್ತಾನವಾಗಿರುತ್ತಿತ್ತು’ ಎಂದು ಹೇಳಿದ್ದಾರೆ.
A #Rajasthan court sent one accused to police remand for 5 days in connection with the alleged abduction and murder of two men by cow vigilantes, while #Haryana authorities moved to cancel the arms licence of Bajrang Dal member #MonuManesar.https://t.co/IjuOqeFMDW
— IndiaToday (@IndiaToday) February 18, 2023
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ