ದುಬಾರಿ ವಿದೇಶಿ ಸರಾಯಿ ಜಪ್ತಿ

ಅಜಮೇರ (ರಾಜಸ್ಥಾನ) – ಒಂದು ಔಷಧ ನಿರ್ಮಾಣದ ಕಂಪನಿಯಿಂದ ೨ ಕೋಟಿ ರೂಪಾಯಿಗಳ ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ದಿವ್ಯಾ ಮಿತ್ತಲ ಇವರನ್ನು ಭ್ರಷ್ಟಾಚಾರ ನಿಗ್ರಹ ದಳವು ೨ ದಿನಗಳ ಹಿಂದೆ ಬಂಧಿಸಿತ್ತು. ಬಂಧನದ ಬಳಿಕ ಪೊಲೀಸರು ಉಯಪುರದಲ್ಲಿನ ಅವರ ‘ಫಾರ್ಮ್ಹೌಸ್’ ಮತ್ತು ‘ರಿಸೋರ್ಟ್’ಗೆ ದಾಳಿ ಮಾಡಿದರು. ಅಲ್ಲಿಂದ ದುಬಾರಿ ವಿದೇಶಿ ಮದ್ಯವನ್ನು ಜಪ್ತಿ ಮಾಡಲಾಗಿದೆ. ಈ ರಿಸೋರ್ಟ್ ದಿವ್ಯಾ ಮಿತ್ತಲರ ಸಹಯಾಕ ಹಾಗೂ ಅಮಾನತುಗೊಳಿಸಿದ ಪೊಲೀಸ್ ಸಿಬ್ಬಂದಿ ಸುಮಿತ ಕುಮಾರ ನಡೆಸುತ್ತಿದ್ದನು. ಈ ರಿಸೋರ್ಟ್ಗೆ ಅನೇಕ ರಾಜಕಾರಣಿಗಳು ಹಾಗೂ ಕೆಲವು ವಿಶಿಷ್ಟ ಅಥಿತಿಗಳು ಬರುತ್ತಿದ್ದರು.
एडिशनल एसपी ने मांगी 2 करोड़ की रिश्वत, गिरफ्तार: दलाल के जरिए मांगे पैसे; ACB ने पांच ठिकानों पर मारा छापा#Jaipur #Rajasthan #ASP #Policehttps://t.co/dKHHOUSbSG pic.twitter.com/dZ88D60Qbi
— Dainik Bhaskar (@DainikBhaskar) January 16, 2023
ಅಜ್ಮೆರ, ಉದಯಪುರ, ಝುಂಝುನು ಹಾಗೂ ಜೈಪುರದಲ್ಲಿನ ೫ ಸ್ಥಳಗಳಿಗೆ ಪೊಲೀಸರು ದಾಳಿ ಮಾಡಿದ್ದು ಇನ್ನೂ ಆಸ್ತಿಪಾಸ್ತಿಯ ವಿಚಾರಣೆ ನಡೆಯುತ್ತಿದೆ. ಬಂಧಿಸಿದ ನಂತರ ದಿವ್ಯಾ ಮಿತ್ತಲ ಇವರು ‘ಮೇಲಿನ’ವರೆಗೆ ಹಣ ತಲಪಿಸಬೇಕಾಗುತ್ತದೆ’, ಎಂದು ಹೇಳಿದ್ದರು. (ರಾಜಸ್ಥಾನದಲ್ಲಿ ಕಾಂಗ್ರೆಸ್ನ ಸರಕಾರವಿದೆ. ಆದ್ದರಿಂದ ‘ಮೇಲಿನ’ವರೆಗೆ ಅಂದರೆ ಕಾಂಗ್ರೆಸ್ ಸರಕಾರದವರೆಗೆ ಈ ಹಣವನ್ನು ತಲಪಿಸಲಾಗುತ್ತದೆಯೆ ? ಎಂಬುದನ್ನು ಯಾರು ಕಂಡು ಹಿಡಿಯುವವರು ? – ಸಂಪಾದಕರು)
ಸಂಪಾದಕೀಯ ನಿಲುವು
|
Aamir Khan Gets Death Threat : ನಟ ಆಮೀರ್ ಖಾನ್ ಅವರಿಗೆ ‘ಲವ್ ಜಿಹಾದ್’ ಹೆಸರಿನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಕೊಲೆ ಬೆದರಿಕೆ
ಪಂಢರಪುರ: ಶ್ರೀ ವಿಠ್ಠಲ-ರುಕ್ಮಿಣಿ ಮೂರ್ತಿಯ ಮೇಲೆ ರಾಸಾಯನಿಕ ಲೇಪನದ ತಡೆಯಾಜ್ಞೆ ತೆರವು!
ಹಿಂದೂ ಯುವತಿಯನ್ನು ಪ್ರೇಮ ಜಾಲದಲ್ಲಿ ಸೆಳೆಯಲು ಯತ್ನ, ಮಾನಸಿಕ ಕಿರುಕುಳ ನೀಡಿದ ಸುಫಿಯಾನ್ ಖಾನ್!
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್