ದುಬಾರಿ ವಿದೇಶಿ ಸರಾಯಿ ಜಪ್ತಿ

ಅಜಮೇರ (ರಾಜಸ್ಥಾನ) – ಒಂದು ಔಷಧ ನಿರ್ಮಾಣದ ಕಂಪನಿಯಿಂದ ೨ ಕೋಟಿ ರೂಪಾಯಿಗಳ ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ದಿವ್ಯಾ ಮಿತ್ತಲ ಇವರನ್ನು ಭ್ರಷ್ಟಾಚಾರ ನಿಗ್ರಹ ದಳವು ೨ ದಿನಗಳ ಹಿಂದೆ ಬಂಧಿಸಿತ್ತು. ಬಂಧನದ ಬಳಿಕ ಪೊಲೀಸರು ಉಯಪುರದಲ್ಲಿನ ಅವರ ‘ಫಾರ್ಮ್ಹೌಸ್’ ಮತ್ತು ‘ರಿಸೋರ್ಟ್’ಗೆ ದಾಳಿ ಮಾಡಿದರು. ಅಲ್ಲಿಂದ ದುಬಾರಿ ವಿದೇಶಿ ಮದ್ಯವನ್ನು ಜಪ್ತಿ ಮಾಡಲಾಗಿದೆ. ಈ ರಿಸೋರ್ಟ್ ದಿವ್ಯಾ ಮಿತ್ತಲರ ಸಹಯಾಕ ಹಾಗೂ ಅಮಾನತುಗೊಳಿಸಿದ ಪೊಲೀಸ್ ಸಿಬ್ಬಂದಿ ಸುಮಿತ ಕುಮಾರ ನಡೆಸುತ್ತಿದ್ದನು. ಈ ರಿಸೋರ್ಟ್ಗೆ ಅನೇಕ ರಾಜಕಾರಣಿಗಳು ಹಾಗೂ ಕೆಲವು ವಿಶಿಷ್ಟ ಅಥಿತಿಗಳು ಬರುತ್ತಿದ್ದರು.
एडिशनल एसपी ने मांगी 2 करोड़ की रिश्वत, गिरफ्तार: दलाल के जरिए मांगे पैसे; ACB ने पांच ठिकानों पर मारा छापा#Jaipur #Rajasthan #ASP #Policehttps://t.co/dKHHOUSbSG pic.twitter.com/dZ88D60Qbi
— Dainik Bhaskar (@DainikBhaskar) January 16, 2023
ಅಜ್ಮೆರ, ಉದಯಪುರ, ಝುಂಝುನು ಹಾಗೂ ಜೈಪುರದಲ್ಲಿನ ೫ ಸ್ಥಳಗಳಿಗೆ ಪೊಲೀಸರು ದಾಳಿ ಮಾಡಿದ್ದು ಇನ್ನೂ ಆಸ್ತಿಪಾಸ್ತಿಯ ವಿಚಾರಣೆ ನಡೆಯುತ್ತಿದೆ. ಬಂಧಿಸಿದ ನಂತರ ದಿವ್ಯಾ ಮಿತ್ತಲ ಇವರು ‘ಮೇಲಿನ’ವರೆಗೆ ಹಣ ತಲಪಿಸಬೇಕಾಗುತ್ತದೆ’, ಎಂದು ಹೇಳಿದ್ದರು. (ರಾಜಸ್ಥಾನದಲ್ಲಿ ಕಾಂಗ್ರೆಸ್ನ ಸರಕಾರವಿದೆ. ಆದ್ದರಿಂದ ‘ಮೇಲಿನ’ವರೆಗೆ ಅಂದರೆ ಕಾಂಗ್ರೆಸ್ ಸರಕಾರದವರೆಗೆ ಈ ಹಣವನ್ನು ತಲಪಿಸಲಾಗುತ್ತದೆಯೆ ? ಎಂಬುದನ್ನು ಯಾರು ಕಂಡು ಹಿಡಿಯುವವರು ? – ಸಂಪಾದಕರು)
ಸಂಪಾದಕೀಯ ನಿಲುವು
|
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!