ಬಿಕಾನೇರ (ರಾಜಸ್ಥಾನ) ಇಲ್ಲಿಯ ದಾಂಡಿಯಾ ಕಾರ್ಯಕ್ರಮದಲ್ಲಿ ನಡೆದ ಘಟನೆ !

ಬಿಕಾನೇರ (ರಾಜಸ್ಥಾನ) – ಇಲ್ಲಿಯ ರೈಲ್ವೆ ಮೈದಾನದಲ್ಲಿ ಆಯೋಜಿಸಲಾದ ದಾಂಡಿಯಾ ಕಾರ್ಯಕ್ರಮದಲ್ಲಿ ಅಕ್ಟೋಬರ್ ೧ ರ ರಾತ್ರಿ ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಚುಡಾಯಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಧುಸೂದನ ಮೋದಿ ಇವರ ಮೇಲೆ ಚಾಕು ಇರಿದು ಮರಣಾಂತಿಕ ಹಲ್ಲೆ ನಡೆಸಲಾಗಿದೆ. ಪೊಲೀಸರು ಇದರಲ್ಲಿ ಸಮೀರ ನಾಡಸಾ ಇವನನ್ನು ಬಂಧಿಸಿದ್ದಾರೆ ಹಾಗೂ ಜುಬೇರ್, ಶಾಹರುಖ್ ಮತ್ತು ಅವರ ಗುಂಪಿನಲ್ಲಿನ ಇತರ ಯುವಕರ ಶೋಧ ನಡೆಸುತ್ತಿದ್ದಾರೆ.
डांडिया खेल रही हिंदू लड़कियों से छेड़छाड़, विरोध करने पर कट्टरपंथी मुस्लिम भीड़ ने घोंपा चाकू: समीर धराया; शाहरुख, जुबैर और गैंग फरार#Dandiya #Radical_Muslimshttps://t.co/nrHCNHrYvT
— ऑपइंडिया (@OpIndia_in) October 4, 2022
ಸಂಪಾದಕೀಯ ನಿಲುವುಭಾಜಪದ ರಾಜ್ಯದಲ್ಲಿ ಗರಬಾದ ಸ್ಥಳದಲ್ಲಿ ಬರುವ ಮುಸಲ್ಮಾನರನ್ನು ಓಡಿಸಲಾಗುತ್ತಿದ್ದರೇ ಹಿಂದೂ ದ್ವೇಷಿ ಮತ್ತು ಮತಾಂಧಪ್ರೇಮಿ ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂ ಯುವತಿಯನ್ನು ಚುಡಾಯಿಸಿರುವುದರಿಂದ ಅದನ್ನು ವಿರೋಧಿಸಿರುವವರಿಗೆ ಕೊಲೆಗೆ ಪ್ರಯತ್ನ ಮಾಡಲಾಗಿದೆ, ಇದನ್ನು ಗಮನದಲ್ಲಿಟ್ಟುಕೊಳ್ಳಿ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!