ಬಿಕಾನೇರ (ರಾಜಸ್ಥಾನ) ಇಲ್ಲಿಯ ದಾಂಡಿಯಾ ಕಾರ್ಯಕ್ರಮದಲ್ಲಿ ನಡೆದ ಘಟನೆ !

ಬಿಕಾನೇರ (ರಾಜಸ್ಥಾನ) – ಇಲ್ಲಿಯ ರೈಲ್ವೆ ಮೈದಾನದಲ್ಲಿ ಆಯೋಜಿಸಲಾದ ದಾಂಡಿಯಾ ಕಾರ್ಯಕ್ರಮದಲ್ಲಿ ಅಕ್ಟೋಬರ್ ೧ ರ ರಾತ್ರಿ ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಚುಡಾಯಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಧುಸೂದನ ಮೋದಿ ಇವರ ಮೇಲೆ ಚಾಕು ಇರಿದು ಮರಣಾಂತಿಕ ಹಲ್ಲೆ ನಡೆಸಲಾಗಿದೆ. ಪೊಲೀಸರು ಇದರಲ್ಲಿ ಸಮೀರ ನಾಡಸಾ ಇವನನ್ನು ಬಂಧಿಸಿದ್ದಾರೆ ಹಾಗೂ ಜುಬೇರ್, ಶಾಹರುಖ್ ಮತ್ತು ಅವರ ಗುಂಪಿನಲ್ಲಿನ ಇತರ ಯುವಕರ ಶೋಧ ನಡೆಸುತ್ತಿದ್ದಾರೆ.
डांडिया खेल रही हिंदू लड़कियों से छेड़छाड़, विरोध करने पर कट्टरपंथी मुस्लिम भीड़ ने घोंपा चाकू: समीर धराया; शाहरुख, जुबैर और गैंग फरार#Dandiya #Radical_Muslimshttps://t.co/nrHCNHrYvT
— ऑपइंडिया (@OpIndia_in) October 4, 2022
ಸಂಪಾದಕೀಯ ನಿಲುವುಭಾಜಪದ ರಾಜ್ಯದಲ್ಲಿ ಗರಬಾದ ಸ್ಥಳದಲ್ಲಿ ಬರುವ ಮುಸಲ್ಮಾನರನ್ನು ಓಡಿಸಲಾಗುತ್ತಿದ್ದರೇ ಹಿಂದೂ ದ್ವೇಷಿ ಮತ್ತು ಮತಾಂಧಪ್ರೇಮಿ ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂ ಯುವತಿಯನ್ನು ಚುಡಾಯಿಸಿರುವುದರಿಂದ ಅದನ್ನು ವಿರೋಧಿಸಿರುವವರಿಗೆ ಕೊಲೆಗೆ ಪ್ರಯತ್ನ ಮಾಡಲಾಗಿದೆ, ಇದನ್ನು ಗಮನದಲ್ಲಿಟ್ಟುಕೊಳ್ಳಿ ! |
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews