(‘ಸರ್ ತನ ಸೇ ಜುದಾ’ ಎಂದರೆ ರುಂಡ ದೇಹದಿಂದ ಬೇರೆ ಮಾಡುವುದು’)

ಜೌನಪುರ (ಉತ್ತರಪ್ರದೇಶ) – ಇಲ್ಲಿಯ ಕರಿಯಾಂವಾ ಮಾರುಕಟ್ಟೆಯಲ್ಲಿ ಮೊಹರಂನ ಮೆರವಣಿಗೆಯಲ್ಲಿ ‘ಸರ್ ತನ ಸೇ ಜುದಾ’(ರುಂಡ ದೇಹದಿಂದ ಬೇರೆ ಮಾಡುವುದು) ಎಂಬ ಘೋಷಣೆ ನೀಡುವ ವಿಡಿಯೋ ಪ್ರಸಾರವಾಗಿದೆ. ಅದರ ನಂತರ ಪೊಲೀಸರು ದೂರನ್ನು ದಾಖಲಿಸಿ ಮಹಮ್ಮದ್ ಶಕೀಲ್, ಮಹಮ್ಮದ್ ಅಬ್ದುಲ್, ಮಹಮ್ಮದ್ ಜಿಶಾನ ಮತ್ತು ಮಹಮ್ಮದ್ ಹರೀಸ ಈ ನಾಲ್ಕು ಜನರನ್ನು ಬಂಧಿಸಿದ್ದಾರೆ.
अब जौनपुर में गूँजे ‘सर तन से जुदा’ के नारे: मुहर्रम के जुलूस में मुस्लिमों के उन्माद का वीडियो वायरल, पुलिस ने 4 को किया गिरफ्तार#UttarPradeshhttps://t.co/LcQxbz8cZO
— ऑपइंडिया (@OpIndia_in) August 11, 2022
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ