ಬಹರಾಯಿಚ (ಉತ್ತರಪ್ರದೇಶ) – ನಾನು ಮುಸಲ್ಮಾನರನ್ನೂ ಆರೋಪಿಸುತ್ತಿಲ್ಲ, ಆದರೆ ಎಷ್ಟು ಉಗ್ರರಿದ್ದಾರೋ ಅವರೆಲ್ಲರೂ ಮುಸಲ್ಮಾನರೇ ಆಗಿದ್ದಾರೆ ಇದು ಸತ್ಯವಾಗಿದೆ, ಎಂದು ರಾಜ್ಯದ ಕೈಸರಗಂಜ ಇಲ್ಲಿಯ ಭಾಜಪದ ಶಾಸಕ ಮತ್ತು ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಬೃಜಭೂಷಣ ಶರಣ ಸಿಂಹ ಇವರು ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು. ‘ಸ್ವಾತಂತ್ರ್ಯದ ನಂತರ ಮೊಹಮ್ಮದ್ ಅಲಿ ಜಿನ್ನಾ ಇವರು ಬೇರನ್ನು ಇಲ್ಲೇ ಬಿಟ್ಟು ಕಾಂಡವನ್ನು ತೆಗೆದುಕೊಂಡು ಹೋದರು. ಅದರ ತೊಂದರೆ ಪೂರ್ಣ ದೇಶ ಅನುಭವಿಸುತ್ತಿದೆ’, ಎಂದೂ ಅವರು ಹೇಳಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಉತ್ತರ ಪ್ರದೇಶ > ಮುಸಲ್ಮಾನರೇ ಉಗ್ರರಾಗಿರುತ್ತಾರೆ ! – ಭಾಜಪದ ಶಾಸಕ ಬೃಜಭೂಷಣ ಶರಣ ಸಿಂಹ
ಮುಸಲ್ಮಾನರೇ ಉಗ್ರರಾಗಿರುತ್ತಾರೆ ! – ಭಾಜಪದ ಶಾಸಕ ಬೃಜಭೂಷಣ ಶರಣ ಸಿಂಹ
ಸಂಬಂಧಿತ ಲೇಖನಗಳು
ಕೆನಡಾದ ವಿರೋಧ ಪಕ್ಷದ ನಾಯಕ ಪಿಯರ್ ಪೊಲಿವರೆಯಿಂದ ಹಿಂದೂಗಳಿಗೆ ಬೆಂಬಲ ! – ಹಿಂದೂಗಳು ಕೆನಡಾದ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ
ಅಂತರರಾಷ್ಟ್ರೀಯ ಮೊಟಾರಸೈಕಲ್ ಸ್ಪರ್ಧೆಯ ಪ್ರಸಾರದ ಸಮಯದಲ್ಲಿ ಭಾರತದ ತಪ್ಪಾದ ನಕ್ಷೆಯ ಪ್ರಸಾರ !
ಪಾಕಿಸ್ತಾನವು ಅನಧೀಕೃತವಾಗಿ ವಶಪಡಿಸಿಕೊಂಡಿರುವ ಭಾರತದ ಭೂಮಿಯನ್ನು ತೆರವುಗೊಳಿಸಬೇಕು ! – ಭಾರತ
ಜಸ್ಟಿನ್ ಟ್ರುಡೋ ಇವರು ಬಹಳ ದೊಡ್ಡ ತಪ್ಪು ಮಾಡುತ್ತಿದ್ದು ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ! – ಅಮೇರಿಕಾದ ಮಾಜಿ ಉನ್ನತ ಅಧಿಕಾರಿ
ಬೇಗೂಸರಾಯನಲ್ಲಿ ಮತಾಂಧ ಮುಸಲ್ಮಾನರಿಂದ ಶಿವ ದೇವಸ್ಥಾನದಲ್ಲಿನ ಶಿವಲಿಂಗ ಧ್ವಂಸ !
ಶ್ರೀ ಗಣೇಶನಿಗೆ ಪೊಲೀಸರ ಸಮವಸ್ತ್ರ ತೊಡಿಸಿ ಅವನ ಮುಂದೆ ಕಲಾವಿದರ ನೃತ್ಯ !