ಬಹರಾಯಿಚ (ಉತ್ತರಪ್ರದೇಶ) – ನಾನು ಮುಸಲ್ಮಾನರನ್ನೂ ಆರೋಪಿಸುತ್ತಿಲ್ಲ, ಆದರೆ ಎಷ್ಟು ಉಗ್ರರಿದ್ದಾರೋ ಅವರೆಲ್ಲರೂ ಮುಸಲ್ಮಾನರೇ ಆಗಿದ್ದಾರೆ ಇದು ಸತ್ಯವಾಗಿದೆ, ಎಂದು ರಾಜ್ಯದ ಕೈಸರಗಂಜ ಇಲ್ಲಿಯ ಭಾಜಪದ ಶಾಸಕ ಮತ್ತು ಭಾರತೀಯ ಕುಸ್ತಿ ಮಹಾಸಂಘದ ಅಧ್ಯಕ್ಷ ಬೃಜಭೂಷಣ ಶರಣ ಸಿಂಹ ಇವರು ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದರು. ‘ಸ್ವಾತಂತ್ರ್ಯದ ನಂತರ ಮೊಹಮ್ಮದ್ ಅಲಿ ಜಿನ್ನಾ ಇವರು ಬೇರನ್ನು ಇಲ್ಲೇ ಬಿಟ್ಟು ಕಾಂಡವನ್ನು ತೆಗೆದುಕೊಂಡು ಹೋದರು. ಅದರ ತೊಂದರೆ ಪೂರ್ಣ ದೇಶ ಅನುಭವಿಸುತ್ತಿದೆ’, ಎಂದೂ ಅವರು ಹೇಳಿದರು.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಉತ್ತರ ಪ್ರದೇಶ > ಮುಸಲ್ಮಾನರೇ ಉಗ್ರರಾಗಿರುತ್ತಾರೆ ! – ಭಾಜಪದ ಶಾಸಕ ಬೃಜಭೂಷಣ ಶರಣ ಸಿಂಹ
ಮುಸಲ್ಮಾನರೇ ಉಗ್ರರಾಗಿರುತ್ತಾರೆ ! – ಭಾಜಪದ ಶಾಸಕ ಬೃಜಭೂಷಣ ಶರಣ ಸಿಂಹ
ಸಂಬಂಧಿತ ಲೇಖನಗಳು
- BrahMos Missile : ಬ್ರಹ್ಮೋಸ್ ಕ್ಷಿಪಣಿಯ ಮೊದಲ ಸೆಟ್(ಕಂತು) ಅನ್ನು ಫಿಲಿಪೈನ್ಸ್ಗೆ ಕಳುಹಿಸಿದ ಭಾರತ !
- ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಭಾರತೀಯ ನೌಕಾಪಡೆಯ ಹೊಸ ಮುಖ್ಯಸ್ಥ
- ಸಂಪೂರ್ಣ ಸ್ವದೇಶಿ ನಿರ್ಮಿತ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ
- Loksabha Elections 2024 : ಬಂಗಾಳದಲ್ಲಿ ಮೊದಲ ಹಂತದ ಮತದಾನದಂದು ಹಿಂಸಾಚಾರ !
- Bhojshala Survey 40% Completed: ಧಾರ್ನಲ್ಲಿ (ಮಧ್ಯಪ್ರದೇಶ) ಭೋಜಶಾಲಾದ ಶೇ. 40 ರಷ್ಟು ಸಮೀಕ್ಷೆ ಪೂರ್ಣ
- ಇಮಾಮ ನಸ್ರುದ್ದೀನ ಉಮರ್ ನೇತೃತ್ವದಲ್ಲಿ, ಇಂಡೋನೇಷ್ಯಾದಲ್ಲಿ ‘ಗ್ರೀನ್ ಇಸ್ಲಾಂ’ ಚಳುವಳಿ ತೀವ್ರ !