ಸರಕಾರವು ಈಗ ಯಾವ ಯೋಜನೆಯ ವಿಷಯಗಳ ಜಾಗೃತಿಗಾಗಿ ಜಾಹೀರಾತಿನ ಮೇಲೆ ಎಷ್ಟು ಖರ್ಚು ಮಾಡಬೇಕು, ಎಂಬುದನ್ನು ನಿರ್ಧರಿಸುವ ಅವಶ್ಯಕತೆ ಇದೆ ! ಇಲ್ಲದಿದ್ದರೆ ಇಂತಹ ಯೋಜನೆಯ ಮೂಲ ಉದ್ದೇಶ ಹಿಂದುಳಿಯುತ್ತದೆ !

ನವ ದೆಹಲಿ – ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗಾಗಿ ಖರ್ಚು ಮಾಡಿರುವ ೪೪೬ ಕೋಟಿ ೭೨ ಲಕ್ಷ ರೂಪಾಯಿಗಳ ಪೈಕಿ ಶೇ. ೭೮.೧೧ ರಷ್ಟು ಹಣ ಜಾಹೀರಾತಿಗಾಗಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ‘ಬೇಟಿ ಬಚಾವ್ ಬೇಟಿ ಪಢಾವೋ’ ಈ ಸಂದೇಶ ಜನರವರೆಗೂ ಮುಟ್ಟಿಸಲು ಮಾಧ್ಯಮಗಳಲ್ಲಿ ಅಭಿಯಾನ ನಡೆಸುವ ಸಮಿತಿಗೆ ಇದು ಅವಶ್ಯಕವಾಗಿದೆ ಎನಿಸುತ್ತದೆ’, ಎಂದು ಸಂಸದೀಯ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಈ ವರದಿ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಗಿದೆ.
‘79% of Beti Bachao funds spent on media advocacy’ https://t.co/Guwug1fis8 pic.twitter.com/r4cq8U9B3j
— The Times Of India (@timesofindia) December 10, 2021
೨೦೧೬-೧೭ ರಲ್ಲಿ ಈ ಯೋಜನೆಯಡಿ ತುಂಬಾ ಕಡಿಮೆ ಖರ್ಚು ಮಾಡಲಾಗಿತ್ತು ಎಂದು ಲೆಕ್ಕ ಪರಿಶೋಧಕರು (ಕ್ಯಾಗ) ಹೇಳಿದ್ದಾರೆ. ೨೦೧೪-೧೫ ಮತ್ತು ೨೦೧೯-೨೦ ರ ಕಾಲಾವಧಿಯಲ್ಲಿ ರಾಜ್ಯಗಳು ಕೇವಲ ೧೫೬ ಕೋಟಿ ೪೬ ಲಕ್ಷ ರೂಪಾಯಿಯ ಉಪಯೋಗ ಮಾಡಿದೆ. ಈ ಕಾಲಾವಧಿಯಲ್ಲಿ ಕೇಂದ್ರ ಸರಕಾರವು ರಾಜ್ಯಗಳಿಗೆ ೬೫೨ ಕೋಟಿ ರೂಪಾಯಿ ನೀಡಿತ್ತು; ಆದರೆ ರಾಜ್ಯಗಳು ಕೇವಲ ಶೇ. ೨೫.೧೩ ರಷ್ಟು ಹಣ ಉಪಯೋಗಿಸಿದೆ, ಎಂದು ‘ಕ್ಯಾಗ್’ ಹೇಳಿದೆ.
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ