‘ಹಿಟ್ಲರ್ ಮತ್ತು ಮುಸೊಲಿನಿ ಅಧಿಕಾರಕ್ಕಾಗಿ ಯಾವ ವಿಧಾನವನ್ನು ಅನುಸರಿಸಿದ್ದರೋ ಅದೇ ಪದ್ದತಿಯನ್ನು ಬಿಜೆಪಿಯು ಭಾರತದಲ್ಲಿ ಅವಲಂಬಿಸಿದೆ !'(ಅಂತೆ)

ಹಿಂದೂ ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ವಿಷಕಾರಿದ ಕೇರಳದ ಸಹಾಯಕ ಪ್ರಾಧ್ಯಾಪಕ ಗಿಲ್ಬರ್ಟ್ ಸೆಬೆಸ್ಟಿಯನ್ !

  • ಬಿಜೆಪಿಯನ್ನು ಹಿಟ್ಲರ್ ಮತ್ತು ಮುಸಲ್ಮಾನಿಯಂತಹ ಸರ್ವಾಧಿಕಾರಿಗಳ ಸ್ಥಾನಕ್ಕೆ ತಂದು ತಮ್ಮ ಹಿಂದೂದ್ವೇಷವನ್ನು ತಣಿಸುವ ಕ್ರೈಸ್ತ ಪ್ರಾಧ್ಯಾಪಕರ ವೈಚಾರಿಕ ಭಯೋತ್ಪಾದನೆ ! ಇಂತಹ ಪ್ರಾಧ್ಯಾಪಕರು ವಿದ್ಯಾರ್ಥಿಗಳ ‘ಬ್ರೈನ್ ವಾಶ್’ ಮಾಡಿ ಅವರನ್ನು ಹಿಂದೂಗಳ ವಿರುದ್ಧ ಪ್ರಚೋದಿಸುತ್ತಾರೆ. ಆದ್ದರಿಂದ ಸಮಾಜದಲ್ಲಿ ಧಾರ್ಮಿಕ ಬಿರುಕು ಉಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು !
  • ಹಿಂದೂತ್ವನಿಷ್ಠ ಸಂಘಟನೆಗಳನ್ನು ಟೀಕಿಸುವ ಮತಾಂಧ ಕ್ರೈಸ್ತ ಪ್ರಾಧ್ಯಾಪಕರು ಚರ್ಚ್‍ನಲ್ಲಿ ನನ್ ಮತ್ತು ಮಕ್ಕಳ ಮೇಲೆ ಪಾದ್ರಿಗಳಿಂದಾಗುವ ಅತ್ಯಾಚಾರಗಳು ಮತ್ತು ಚರ್ಚ್‍ನಲ್ಲಿ ಹೆಚ್ಚುತ್ತಿರುವ ಅನೈತಿಕತೆಯ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
  • ಕಮ್ಯುನಿಸ್ಟ್ ಆಳ್ವಿಕೆಯಲ್ಲಿರುವ ರಾಜ್ಯದಲ್ಲಿ ಇಂತಹ ಮತಾಂಧ ಕ್ರಿಶ್ಚಿಯನ್ ಪ್ರಾಧ್ಯಾಪಕರು ಸ್ವಚ್ಛಂದತೆಯಿಂದ ಇರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ !
ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಿಲ್ಬರ್ಟ್ ಸೆಬೆಸ್ಟಿಯನ್

ಕಾಸರಗೊಡು – ಇಲ್ಲಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗಿಲ್ಬರ್ಟ್ ಸೆಬೆಸ್ಟಿಯನ್ ಅವರು ‘ಆನ್‍ಲೈನ್’ ತರಗತಿಯ ಸಮಯದಲ್ಲಿ ಹಿಂದೂಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ವಿಷಕಾರಿದರು. ‘ಯಾವ ಪದ್ದತಿಯಿಂದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಇಟಲಿಯ ಮುಸೊಲಿನಿ ಆರ್ಥಿಕ ಸಮೃದ್ಧಿಯ ಭರವಸೆ ನೀಡುವ ಮೂಲಕ ಅಧಿಕಾರಕ್ಕೆ ಬಂದರೋ, ಅದೇ ವಿಧಾನವನ್ನು ಭಾರತದಲ್ಲಿ ಬಿಜೆಪಿ ಅನುಸರಿಸಿತು’ ಎಂದು ಗಿಲ್ಬರ್ಟ್ ಸೆಬೆಸ್ಟೀಯನ್ ಅವರು ‘ಸಮಾಜವಾದ ಮತ್ತು ನಾಝಿವಾದ’ ಈ ವಿಷಯವನ್ನು ಕಲಿಸುತ್ತಿರುವಾಗ ಹೇಳಿದರು. (ಜರ್ಮನಿಯಲ್ಲಿ ಹಿಟ್ಲರ ಮತ್ತು ಇಟಲಿಯಲ್ಲಿ ಮುಸೊಲಿನಿಯವರ ವಿರುದ್ಧ ಮಾತನಾಡಿದವರ ಬಗ್ಗೆ ಏನಾಯಿತು, ಇದು ಎಲ್ಲರಿಗೂ ತಿಳಿದಿದೆ. ಒಂದುವೇಳೆ ಭಾಜಪ ಸರ್ವಾಧಿಕಾರ ಪದ್ಧತಿಯಿಂದ ವರ್ತಿಸುತ್ತಿದ್ದರೆ, ಸೆಬೆಸ್ಟೀಯನ್ ಈ ರೀತಿಯಲ್ಲಿ ಮಾತನಾಡಲು ಜೀವಂತವಾಗಿ ಇರುತ್ತಿದ್ದರೇನು ? – ಸಂಪಾದಕರು) ಗಿಲ್ಬರ್ಟ್ ಸೆಬೆಸ್ಟೀಯನ್ ಇವರು ನಗರದ ಕೇಂದ್ರೀಯ ವಿದ್ಯಾಪೀಠದ ಶಿಕ್ಷಕ ಸಂಘಟನೆಯ ಸಚಿವರಾಗಿದ್ದು ಕೇರಳದಲ್ಲಿಯ ಕೇಂದ್ರೀಯ ವಿದ್ಯಾಪೀಠದ ‘ಅಂತರರಾಷ್ಟ್ರೀಯ ಸಂಬಂಧ ಹಾಗೂ ರಾಜಕೀಯ’ ಈ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವರ್ಗದಲ್ಲಿ, ಅವರು ಹಿಂದೂಗಳ ಶುಭ ಚಿಹ್ನೆಯಾದ ಸ್ವಸ್ತಿಕವನ್ನು ಮತ್ತು ನಾಜಿಗಳು ಬಳಸುವ ಕ್ರಾಸ್ ಚಿಹ್ನೆಯೊಂದಿಗೆ ಹೋಲಿಸಿದರು.

‘ಸಂಘವು ಭಾಜಪದ ಉಗ್ರಗಾಮಿ ಸಂಘಟನೆ !'(ಅಂತೆ)

ಸೆಬೆಸ್ಟೀಯನ್ ಇವರು ಇಟಲಿಯಲ್ಲಿ ಮುಸೊಲಿನಿಯ ಈ ರಾಜಕೀಯ ಪಕ್ಷದ ‘ಬ್ಲ್ಯಾಕ್ ಶರ್ಟ್’ (ಮುಸೊಲಿನಿಯ ಸಶಸ್ತ್ರ ಸಂಘಟನೆ, ಈ ಸಂಘಟನೆಯು ತಮಗಾಗುವ ವಿರೋಧವನ್ನು ಮುರಿಯಲು ಹಿಂಸಾತ್ಮಕ ವಿಧಾನಗಳನ್ನು ಅವಲಂಬಿಸಿತ್ತು) ಎಂಬ ಉಗ್ರಗಾಮಿ ಸಂಘಟನೆಯು ಕಾರ್ಯ ನಿರ್ವಹಿಸುತ್ತಿತ್ತು ಮತ್ತು ಹಿಟ್ಲರ್ ಕೂಡ ಜರ್ಮನಿಯಲ್ಲಿ ‘ಬ್ರೌನ್ ಶರ್ಟ್’ ಸಂಘಟನೆಯನ್ನು ಸ್ಥಾಪಿಸಿದನು. ಅದೇ ಭೂಮಿಯಲ್ಲಿ ಸಂಘವು ಭಾಜಪದ ಉಗ್ರಗಾಮಿ ಸಂಘಟನೆಯಾಗಿದೆ ಎಂದು ಹೇಳಿದರು (ಒಂದು ರಾಷ್ಟ್ರಪ್ರೇಮಿ ಮತ್ತು ಹಿಂದುತ್ವನಿಷ್ಠ ಸಂಘಟನೆಯ ಮೇಲೆ ವಿಷಕಾರುವ ಇಂತಹ ಪ್ರಾಧ್ಯಾಪಕರು ಹಿಂದೂಗಳನ್ನು ಮೋಸಗೊಳಿಸಿ ಮತಾಂತರಗೊಳಿಸುವ ಕ್ರೈಸ್ತ ಸಂಘಟನೆಗಳ ಬಗ್ಗೆ ಎಂದಾದರೂ ಮಾತನಾಡುತ್ತಾರೆಯೇ ? ಇದರಿಂದ ಈ ಮತಾಂಧ ಕ್ರೈಸ್ತ ಪ್ರಾಧ್ಯಾಪಕರಿಗೆ ಸಂಘದ ಮೇಲಿರುವ ಪರಾಕಾಷ್ಟೆಯ ದ್ವೇಷವು ಕಂಡು ಬರುತ್ತದೆ. ಕೇರಳದಲ್ಲಿ ಕಮ್ಯುನಿಷ್ಟರಿಂದ ಸಂಘದ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಈ ಕಮ್ಯುನಿಸ್ಟ ಸಂಘಟನೆಗಳು, ಜಿಹಾದಿ ಸಂಘಟನೆಗಳ ಬಗ್ಗೆ ಮಾತನಾಡುವ ಧೈರ್ಯವನ್ನು ಸಹ ಸೆಬೆಸ್ಟಿಯನ್ ಇವರು ತೋರಿಸಬೇಕು ! – ಸಂಪಾದಕರು)

ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲು ಉತ್ತರ ಭಾರತದಲ್ಲಿ ಹಿಂದೂಗಳೇ ಕಾರಣ ಎಂಬ ಅವಮಾನಕರ ಆರೋಪ !

ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲು ಉತ್ತರ ಭಾರತದ ಹಿಂದೂಗಳೇ ಕಾರಣರಾಗಿದ್ದಾರೆ. ‘ನಿರ್ಭಯಾ’ಳ ಮೇಲೆ (ದೆಹಲಿಯಲ್ಲಿ ಮೃಗೀಯ ಅತ್ಯಾಚಾರಗೊಂಡು ಕ್ರೂರವಾಗಿ ಹತ್ಯೆಗೀಡಾದ ಯುವತಿ) ಅತ್ಯಾಚಾರ ಮಾಡಿದ ವ್ಯಕ್ತಿಯು ನಿಯಮಿತವಾಗಿ ಪೂಜೆಯನ್ನು ಮಾಡುತ್ತಿದ್ದ. (ಚರ್ಚ್‍ನಲ್ಲಿ ಪ್ರೀತಿ ಮತ್ತು ಶಾಂತಿಯನ್ನು ಕಲಿಸುವ ವಾಸನಾಂಧ ಪಾದ್ರಿ ಲೈಂಗಿಕ ಕಿರುಕುಳ ನೀಡುತ್ತಾರೆ ಈ ಬಗ್ಗೆ ಸೆಬೆಸ್ಟಿಯನ್ ಮಾತನಾಡಬೇಕು ! – ಸಂಪಾದಕರು) ಈ ಪ್ರಕರಣದಿಂದ ಹಿಂದೂಗಳ ಬೂಟಾಟಿಕೆ ಬಹಿರಂಗಗೊಂಡಿದೆ ಎಂದು ಸೆಬೆಸ್ಟಿಯನ್ ಹೇಳಿದ್ದಾರೆ. (ಹಿಂದೂಗಳ ಬೂಟಾಟಿಕೆಯ ಬಗ್ಗೆ ಮಾತನಾಡುವ ಮತಾಂಧ ಕ್ರೈಸ್ತರು ತಮ್ಮ ಪಂಥದ ಕಪಟೀ ಜನರ ಬಗ್ಗೆ ಮಾತನಾಡುವುದಿಲ್ಲ ! – ಸಂಪಾದಕರು)