ಕೇರಳದಲ್ಲಿ ಲವ್ ಜಿಹಾದ್ನ ಸಾವಿರಾರು ಘಟನೆಗಳು ನಡೆದಿವೆ. ಆ ಸಮಯದಲ್ಲಿ ಮತಾಂಧರಿಗೆ ಅಂತರ್-ಧಾರ್ಮಿಕ ವಿವಾಹದಿಂದ ಏಕೆ ತೊಂದರೆ ಆಗುವುದಿಲ್ಲ ? ತಮ್ಮ ಸ್ವಂತ ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದಾಗ ಮತಾಂಧರಿಗೆ ಏಕೆ ತೊಂದರೆಯಾಗುತ್ತದೆ ? ಈ ಬಗ್ಗೆ ಜಾತ್ಯತೀತವಾದಿಗಳು ಏಕೆ ಮಾತನಾಡುವುದಿಲ್ಲ ?

ತಿರುವನಂತಪುರಂ (ಕೇರಳ) – ರಾಜ್ಯದ ಪಥನಮಥಿಟ್ಟಾ ಜಿಲ್ಲೆಯ ಕಲಂಜೂರಿನಲ್ಲಿ ಹಿಂದೂ ಹುಡುಗನನ್ನು ಮದುವೆಯಾದ ನಂತರ ಮುಸ್ಲಿಂ ಹುಡುಗಿಯ ಕುಟುಂಬದವರು ಯುವತಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ, ಈ ಅಂತರ್ ಧರ್ಮದ ಮದುವೆಯಿಂದ ಅವರು ಬೇಸರಗೊಂಡಿದ್ದರು. ಈ ಯುವತಿಯು ಆಕೆಯ ತವರು ಮನೆಗೆ ಹೋದಾಗ ಆಕೆಯ ಸಹೋದರಿ ಮತ್ತು ಭಾವ ಅವಳನ್ನು ಕೊಲ್ಲಲು ಪ್ರಯತ್ನಿಸಿದರು. ಇದರಲ್ಲಿ ಆಕೆ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
Kerala Muslim woman stabbed by sister and brother-in-law after marrying a Hindu youth: Read detailshttps://t.co/DJaaNcDPSW
— OpIndia.com (@OpIndia_com) April 19, 2021
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ