ರಾತ್ರಿ ಕಫ್ರ್ಯೂ ಇರುವಾಗಲೂ ಅಕ್ರಮವಾಗಿ ತೆರೆದು ಇಡಲಾಗಿದ್ದ ಅಂಗಡಿ ಮುಂಗಟ್ಟು !ಕುದಿಯುವ ಚಹಾವನ್ನು ಪೊಲೀಸರ ಮೇಲೆ ಎಸೆದರು ! |
|
ಭೋಪಾಲ್ (ಮಧ್ಯಪ್ರದೇಶ) – ಇಲ್ಲಿಯ ಕಾಜಿ ಕ್ಯಾಂಪ್ ಪ್ರದೇಶದಲ್ಲಿ ಏಪ್ರಿಲ್ ೩ ರಂದು ರಾತ್ರಿ ೧೧ ಗಂಟೆಗೆ ಮದೀನಾ ಟೀ ಸ್ಟಾಲ್ ಈ ಚಹಾದಂಗಡಿಯನ್ನು ಮುಚ್ಚಲು ಹೋದಾಗ ಅಂಗಡಿಯ ಮಾಲಿಕ ಜಹೀರ್ ಅವರ ಮಗ ಸಾವೇಜ್, ಸುಲೈಮಾನ್ ಮತ್ತು ಅವರ ಸಹಚರರು ಪೊಲೀಸರನ್ನು ತಳ್ಳುತ್ತಾ ಥಳಿಸಿದ್ದಾರೆ. ಅದೇರೀತಿ ಅವರ ಮೇಲೆ ಕುದಿಯುವ ಚಹಾವನ್ನೂ ಸುರಿದಿದ್ದಾರೆ. (ಮತಾಂಧರು ಪೊಲೀಸರ ಮೇಲೆ ಕುದಿಯುವ ಚಹಾವನ್ನು ಸುರಿಯುವ ದುಸ್ಸಾಹಸ ಮಾಡುತ್ತಾರೆ, ಅದು ಅವರಿಗೆ ಕಾನೂನಿನ ಭಯವಿಲ್ಲ ಎಂಬುದು ತೋರಿಸುತ್ತದೆ ! – ಸಂಪಾದಕ) ಅಲ್ಲದೆ, ಅದೇ ಅಂಗಡಿಯ ಮೇಲಿರುವ ಮನೆಯಿಂದ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಲಾಯಿತು. (ಮತಾಂಧರು ಯಾವಾಗಲೂ ಕಲ್ಲುಗಳನ್ನು ಅಥವಾ ಅಂತಹುದೇ ಶಸ್ತ್ರಗಳನ್ನು ದಾಸ್ತಾನು ಮಾಡುತ್ತಾರೆ ಮತ್ತು ಅವರಿಗೆ ಬೇಕಾದಾಗಲೆಲ್ಲಾ ಸಮಾಜ ವಿರೋಧಿ ಕೃತ್ಯಗಳನ್ನು ಮಾಡುತ್ತಾರೆ ! – ಸಂಪಾದಕ) ಇದರಲ್ಲಿ ಮನೆಯ ಮಹಿಳೆಯರು ಸೇರಿದ್ದಾರೆ. ಈ ಕಲ್ಲು ತೂರಾಟದಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. (ಮತಾಂಧರ ಕೈಯಲ್ಲಿ ಹೊಡೆಸಿಕೊಳ್ಳುವ ಪೊಲೀಸರು ಹಿಂದೂಗಳ ಮೇಲೆ ಮಾತ್ರ ದಬ್ಬಾಳಿಕೆ ತೋರಿಸುತ್ತಾರೆ ! – ಸಂಪಾದಕ) ಕೊರೋನಾದಿಂದ ಭೋಪಾಲ್ನಲ್ಲಿ ರಾತ್ರಿ ೯ ರಿಂದ ಕಫ್ರ್ಯೂ ವಿಧಿಸಲಾಗಿದ್ದು, ಅಂಗಡಿಯನ್ನು ಮುಚ್ಚುವಂತೆ ಪೊಲೀಸರು ಹೇಳಿದ್ದರು.
Bhopal: 4 cops attacked while enforcing night curfew https://t.co/W7umjErUCS
— TOI Cities (@TOICitiesNews) April 5, 2021

ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್