ಇದು ಕಾಂಗ್ರೆಸ್ ಅಧ್ಯಕ್ಷೆಯ ಕೃತಘ್ನತೆ ! ಕಾಂಗ್ರೆಸ್ಸಿನ ಗಾಂಧಿ ಕುಟುಂಬವು ದೇಶವನ್ನು ಆಳಿದಷ್ಟು ವರ್ಷಗಳು ಜನರಿಗಾಗಿ ಮತ್ತು ದೇಶಕ್ಕಾಗಿ ಏನನ್ನೂ ಮಾಡಿಲ್ಲ ಎಂಬುವುದೇ ಸತ್ಯ!
ರಾಯಬರೇಲಿ (ಉತ್ತರಪ್ರದೇಶ) – ಜನರು ನಿಮಗೆ ಮತ ಹಾಕಿ ಚುನಾಯಿಸಿರುವಾಗ ನೀವು ಆ ಜನರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಬೇಕು. ಸಾರ್ವಜನಿಕರನ್ನು ಭೇಟಿ ಮಾಡಬೇಕು; ಆದರೆ, ಇಲ್ಲಿಂದ ಚುನಾಯಿತರಾದ ಸೋನಿಯಾ ಗಾಂಧಿ ಕಳೆದ ೫ ವರ್ಷಗಳಲ್ಲಿ ಎರಡು ಬಾರಿ ಮಾತ್ರ ಇಲ್ಲಿಗೆ ಬಂದಿದ್ದಾರೆ. ಅದರಲ್ಲಿಯೂ ಒಂದು ಸಲ ಚುನಾವಣಾ ಅರ್ಜಿ ಭರ್ತಿ ಮಾಡಲು ಬಂದಿದ್ದರು ಎಂದು ಕಾಂಗ್ರೆಸ್ಸಿನ ಶಾಸಕಿಯಾದ ಅದಿತಿ ಸಿಂಗ್ ತಮ್ಮದೇ ಪಕ್ಷದವರಾದ ಸೋನಿಯಾ ಗಾಂಧಿಯನ್ನು ಟೀಕಿಸಿದ್ದಾರೆ.
जनता ने चुनाव जिताया पर उनसे मिलतीं नहीं: सोनिया पर कॉन्ग्रेस MLA अदिति सिंह ने कसा तंज#AditiSingh #SoniaGandhi https://t.co/bXN0drED1k
— ऑपइंडिया (@OpIndia_in) February 7, 2021