ನವ ದೆಹಲಿ – ಕೇಂದ್ರದ ಆರೋಗ್ಯ ಸಚಿವಾಲಯವು ಕೊರೋನಾದಿಂದ ಗುಣಮುಖರಾದರೂ ರೋಗಿಗಳು ಕಾಳಜಿ ವಹಿಸುವ ಬಗ್ಗೆ ಹೊಸ ಮಾರ್ಗದರ್ಶಕ ಸೂಚನೆಗಳನ್ನು ಜಾರಿಗೊಳಿಸಿದೆ. ನಿಯಮಿತ ಯೋಗಾಸನಗಳು, ಪ್ರಾಣಾಯಾಮ ಮಾಡುವುದು, ಧ್ಯಾನಧಾರಣೆ ಮಾಡುವುದು, ಸಾಧ್ಯವಾಗುವಷ್ಟು ವೇಗವಾಗಿ ನಡೆಯುವುದು, ಬಿಸಿ ನೀರು ಕುಡಿಯುವುದು, ಪ್ರಾಣಶಕ್ತಿ ಹೆಚ್ಚಿಸಲು ‘ಆಯುಷ್’ ಔಷಧಿಗಳ ಸೇವನೆಯನ್ನು ಮಾಡುವುದರೊಂದಿಗೆ ಚವನಪ್ರಾಶ್ ಸೇವಿಸುವುದು ಇತ್ಯಾದಿ ಉಪಾಯಗಳನ್ನು ಹೇಳಿದೆ. ಕೊರೋನಾದಿಂದ ಗುಣಮುಖರಾದ ನಂತರ ಶಾರೀರಿಕ ಸುಸ್ತು, ಮೈ-ಕೈ ನೋವು, ಕೆಮ್ಮು, ಉಸಿರಾಟದ ತೊಂದರೆ ಈ ರೀತಿಯ ತೊಂದರೆಯ ಲಕ್ಷಣಗಳು ಉಳಿದಿರುತ್ತವೆ ಈ ಹಿನ್ನೆಲೆಯಲ್ಲಿ ಈ ಉಪಾಯಗಳನ್ನು ಹೇಳಲಾಗಿದೆ. ‘ಈ ಮಾರ್ಗದರ್ಶಕ ಸೂಚನೆ ಅಂದರೆ, ಕೊರೋನಾವನ್ನು ತಡೆಗಟ್ಟಲು ಉಪಾಯವಲ್ಲ’, ಎಂದೂ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಕೊರೋನಾದಿಂದ ಗುಣಮುಖರಾದವರು ಯೋಗಾಸನಗಳನ್ನು ಮಾಡಿ, ಚವನಪ್ರಾಶ್ ತೆಗೆದುಕೊಳ್ಳಿ ! – ಕೇಂದ್ರ ಸರಕಾರದ ಮಾರ್ಗದರ್ಶಕ ಸೂಚನೆ
ಕೊರೋನಾದಿಂದ ಗುಣಮುಖರಾದವರು ಯೋಗಾಸನಗಳನ್ನು ಮಾಡಿ, ಚವನಪ್ರಾಶ್ ತೆಗೆದುಕೊಳ್ಳಿ ! – ಕೇಂದ್ರ ಸರಕಾರದ ಮಾರ್ಗದರ್ಶಕ ಸೂಚನೆ
ಸಂಬಂಧಿತ ಲೇಖನಗಳು
ಪುದ್ದುಚೆರಿಯಲ್ಲಿ ಭಾಜಪದ ೨ ಸಂಸದರು ಕಬಳಿಸಿರುವ ದೇವಸ್ಥಾನದ ಜಮೀನು ಹಿಂತಿರುಗಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ
ಮನೆಯ ಛಾವಣಿಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ರಯಿಸ್ ಮತ್ತು ಅವನ ಮಗ ರಶೀದ್ ನ ಬಂಧನ
ಪಂಜಾಬ್ ನ ಕಾಂಗ್ರೆಸ್ ಶಾಸಕ ಸುಖಪಾಲ ಸಿಂಹ ಖೈರಾ ಇವರಿಗೆ ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧನ
ಬಂಧಿಸಲಾಗಿರುವ ಮುಸಲ್ಮಾನ ಆರೋಪಿ ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯ
ಮಣಿಪುರದಲ್ಲಿ ಹಿಂದೂ ಮೈತೆಯಿ ಜನಾಂಗದ ೨ ವಿದ್ಯಾರ್ಥಿಗಳ ಹತ್ಯೆಯ ನಂತರ ಹಿಂಸಾಚಾರ
ಸರಕಾರವು ಯಾರ ಸಂಪ್ರದಾಯದಲ್ಲಿ ಕೂಡ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡಬಾರದು ! – ಸರ್ವೋಚ್ಚ ನ್ಯಾಯಾಲಯ