ನವ ದೆಹಲಿ – ಕೇಂದ್ರದ ಆರೋಗ್ಯ ಸಚಿವಾಲಯವು ಕೊರೋನಾದಿಂದ ಗುಣಮುಖರಾದರೂ ರೋಗಿಗಳು ಕಾಳಜಿ ವಹಿಸುವ ಬಗ್ಗೆ ಹೊಸ ಮಾರ್ಗದರ್ಶಕ ಸೂಚನೆಗಳನ್ನು ಜಾರಿಗೊಳಿಸಿದೆ. ನಿಯಮಿತ ಯೋಗಾಸನಗಳು, ಪ್ರಾಣಾಯಾಮ ಮಾಡುವುದು, ಧ್ಯಾನಧಾರಣೆ ಮಾಡುವುದು, ಸಾಧ್ಯವಾಗುವಷ್ಟು ವೇಗವಾಗಿ ನಡೆಯುವುದು, ಬಿಸಿ ನೀರು ಕುಡಿಯುವುದು, ಪ್ರಾಣಶಕ್ತಿ ಹೆಚ್ಚಿಸಲು ‘ಆಯುಷ್’ ಔಷಧಿಗಳ ಸೇವನೆಯನ್ನು ಮಾಡುವುದರೊಂದಿಗೆ ಚವನಪ್ರಾಶ್ ಸೇವಿಸುವುದು ಇತ್ಯಾದಿ ಉಪಾಯಗಳನ್ನು ಹೇಳಿದೆ. ಕೊರೋನಾದಿಂದ ಗುಣಮುಖರಾದ ನಂತರ ಶಾರೀರಿಕ ಸುಸ್ತು, ಮೈ-ಕೈ ನೋವು, ಕೆಮ್ಮು, ಉಸಿರಾಟದ ತೊಂದರೆ ಈ ರೀತಿಯ ತೊಂದರೆಯ ಲಕ್ಷಣಗಳು ಉಳಿದಿರುತ್ತವೆ ಈ ಹಿನ್ನೆಲೆಯಲ್ಲಿ ಈ ಉಪಾಯಗಳನ್ನು ಹೇಳಲಾಗಿದೆ. ‘ಈ ಮಾರ್ಗದರ್ಶಕ ಸೂಚನೆ ಅಂದರೆ, ಕೊರೋನಾವನ್ನು ತಡೆಗಟ್ಟಲು ಉಪಾಯವಲ್ಲ’, ಎಂದೂ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಕೊರೋನಾದಿಂದ ಗುಣಮುಖರಾದವರು ಯೋಗಾಸನಗಳನ್ನು ಮಾಡಿ, ಚವನಪ್ರಾಶ್ ತೆಗೆದುಕೊಳ್ಳಿ ! – ಕೇಂದ್ರ ಸರಕಾರದ ಮಾರ್ಗದರ್ಶಕ ಸೂಚನೆ
ಕೊರೋನಾದಿಂದ ಗುಣಮುಖರಾದವರು ಯೋಗಾಸನಗಳನ್ನು ಮಾಡಿ, ಚವನಪ್ರಾಶ್ ತೆಗೆದುಕೊಳ್ಳಿ ! – ಕೇಂದ್ರ ಸರಕಾರದ ಮಾರ್ಗದರ್ಶಕ ಸೂಚನೆ
ಸಂಬಂಧಿತ ಲೇಖನಗಳು
- Order by Calcutta HC: ಹಿಂಸಾಚಾರ ನಡೆದಲ್ಲಿ ಚುನಾವಣೆ ನಡೆಸಬಾರದು ! – ಕೊಲಕಾತಾ ಉಚ್ಚ ನ್ಯಾಯಾಲಯ
- ರಾಜೇಶ್ ಕೋಟ್ಯಾನ್ ಹತ್ಯೆ ಪ್ರಕರಣದ ನಾಲ್ವರಿಗೆ ಜೀವಾವಧಿ ಶಿಕ್ಷೆ !
- ಭಾರತದಿಂದ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲಿದೆ !
- ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಬರ್ಬರ ಹತ್ಯೆ ಮಾಡುವ ಘಟನೆಗಳ ತನಿಖೆಗೆ ವಿಶೇಷ ತನಿಖಾ ದಳವನ್ನು ರಚಿಸಲು ಆಗ್ರಹ !
- ಬೀದರ್ ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಕೆಡವಿ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ !
- Siddaramaiah On Modi : ಪ್ರಧಾನಮಂತ್ರಿ ಮೋದಿಯವರನ್ನು ವಿದ್ಯಾವಂತ ಯುವಕರು ‘ನಾಲಾಯಕ’ ಎಂದು ನಿರ್ಧರಿಸಿದ್ದಾರೆ!