ನವ ದೆಹಲಿ – ಕೇಂದ್ರದ ಆರೋಗ್ಯ ಸಚಿವಾಲಯವು ಕೊರೋನಾದಿಂದ ಗುಣಮುಖರಾದರೂ ರೋಗಿಗಳು ಕಾಳಜಿ ವಹಿಸುವ ಬಗ್ಗೆ ಹೊಸ ಮಾರ್ಗದರ್ಶಕ ಸೂಚನೆಗಳನ್ನು ಜಾರಿಗೊಳಿಸಿದೆ. ನಿಯಮಿತ ಯೋಗಾಸನಗಳು, ಪ್ರಾಣಾಯಾಮ ಮಾಡುವುದು, ಧ್ಯಾನಧಾರಣೆ ಮಾಡುವುದು, ಸಾಧ್ಯವಾಗುವಷ್ಟು ವೇಗವಾಗಿ ನಡೆಯುವುದು, ಬಿಸಿ ನೀರು ಕುಡಿಯುವುದು, ಪ್ರಾಣಶಕ್ತಿ ಹೆಚ್ಚಿಸಲು ‘ಆಯುಷ್’ ಔಷಧಿಗಳ ಸೇವನೆಯನ್ನು ಮಾಡುವುದರೊಂದಿಗೆ ಚವನಪ್ರಾಶ್ ಸೇವಿಸುವುದು ಇತ್ಯಾದಿ ಉಪಾಯಗಳನ್ನು ಹೇಳಿದೆ. ಕೊರೋನಾದಿಂದ ಗುಣಮುಖರಾದ ನಂತರ ಶಾರೀರಿಕ ಸುಸ್ತು, ಮೈ-ಕೈ ನೋವು, ಕೆಮ್ಮು, ಉಸಿರಾಟದ ತೊಂದರೆ ಈ ರೀತಿಯ ತೊಂದರೆಯ ಲಕ್ಷಣಗಳು ಉಳಿದಿರುತ್ತವೆ ಈ ಹಿನ್ನೆಲೆಯಲ್ಲಿ ಈ ಉಪಾಯಗಳನ್ನು ಹೇಳಲಾಗಿದೆ. ‘ಈ ಮಾರ್ಗದರ್ಶಕ ಸೂಚನೆ ಅಂದರೆ, ಕೊರೋನಾವನ್ನು ತಡೆಗಟ್ಟಲು ಉಪಾಯವಲ್ಲ’, ಎಂದೂ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.

ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !
ಶ್ರೀರಾಮ ಮಂದಿರದ ಸಿಬ್ಬಂದಿಯ ಮನೆಯಲ್ಲಿ ಸಿಕ್ಕಿತು 10 ಲಕ್ಷ ರೂಪಾಯಿ : ಸಗಣಿಯ ರಾಶಿಯ ಕೆಳಗೆ ಬಚ್ಚಿಡಲಾಗಿದ್ದ ನಗದು
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!