ಲಂಡನ್ – ರಾಜಸ್ಥಾನದ ಬರೌಲಿಯಲ್ಲಿನ ಶ್ರೀ ಘಾಟೇಶ್ವರ ದೇವಸ್ಥಾನದಿಂದ ಭಗವಾನ ಶಿವನ ೯ ನೇ ಶತಮಾನದ ಅತೀಪ್ರಾಚೀನ ವಿಗ್ರಹವನ್ನು ಫೆಬ್ರವರಿ ೧೯೯೮ ರಲ್ಲಿ ಕಳ್ಳತನ ಮಾಡಲಾಗಿತ್ತು. ೨೦೦೩ರಲ್ಲಿ ಲಂಡನ್ನ ಭಾರತೀಯ ರಾಯಭಾರಿ ಕಛೇರಿಗೆ ಅದನ್ನು ಒಪ್ಪಿಸಲಾಗಿತ್ತು. ಈಗ ವಿಗ್ರಹವು ಭಾರತಕ್ಕೆ ಹಿಂತಿರುಗಿಸಲಾಗುವುದು. ಕಲ್ಲಿನಿಂದ ನಿರ್ಮಿಸಲಾದ ಈ ವಿಗ್ರಹವು ೪ ಅಡಿ ಉದ್ದ ಇದ್ದು ಅದು ಭಗವಾನ ಶಿವನ ನಟರಾಜನ ರೂಪದಲ್ಲಿದೆ. ಈ ಮೂರ್ತಿ ೮ ರಿಂದ ೧೧ ನೇ ಶತಮಾನದಲ್ಲಿ ರಾಜಸ್ಥಾನದಲ್ಲಿ ರಾಜ್ಯವಾಳುತ್ತಿದ್ದ ಗುರ್ಜರ-ಪ್ರತಿಹಾರ ವಂಶದ ಕಾಲದ ರಾಜಸ್ಥಾನಿ ಕಲೆಯ ದುರ್ಲಭ ಹಾಗೂ ಅದ್ಭೂತ ಮಾದರಿಯಾಗಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ರಾಜಸ್ಥಾನದಿಂದ ಕದ್ದ ಶಿವನ ೯ ನೇ ಶತಮಾನದ ವಿಗ್ರಹವನ್ನು ೨೨ ವರ್ಷಗಳ ನಂತರ ಲಂಡನ್ನಿಂದ ಹಿಂದೆ ಸಿಗಲಿದೆ !
ರಾಜಸ್ಥಾನದಿಂದ ಕದ್ದ ಶಿವನ ೯ ನೇ ಶತಮಾನದ ವಿಗ್ರಹವನ್ನು ೨೨ ವರ್ಷಗಳ ನಂತರ ಲಂಡನ್ನಿಂದ ಹಿಂದೆ ಸಿಗಲಿದೆ !
ಸಂಬಂಧಿತ ಲೇಖನಗಳು
- Killed for opposing Conversion: ಮತಾಂತರವನ್ನು ವಿರೋಧಿಸಿದ್ದಕ್ಕಾಗಿ ನನ್ನ ಮಗಳನ್ನು ಕೊಲ್ಲಲಾಯಿತು !
- Muslims Given Backward Class Status: ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಮುಸಲ್ಮಾನರನ್ನು ಹಿಂದುಳಿದ ವರ್ಗದವರು ಎಂದು ನಿರ್ಧರಿಸಿದೆ !
- Ready for Face War : ದೇಶದ ಭದ್ರತೆ ಇತರರ ಮೇಲೆ ಅವಲಂಬಿಸಿರಲು ಸಾಧ್ಯವಿಲ್ಲ ! – ಸೇನಾಪಡೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
- Cattle Bones and Liquor Seized: ಉಜ್ಜಯಿನಿಯಲ್ಲಿ ದನದ ಮೂಳೆಗಳು ಮತ್ತು ಮದ್ಯಗಳಿದ್ದ ವಾಹನ ವಶ
- Statement by Former Congress Minister: ‘ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮರು ಹೆಚ್ಚು ಬಲಿದಾನ ಮಾಡಿದ್ದಾರೆ !’ (ಅಂತೆ) – ಎಚ್. ಆಂಜನೇಯ, ಮಾಜಿ ಸಚಿವ
- ಭಾರತದಲ್ಲಿ 795 ಸ್ಥಳಗಳನ್ನು ಮುಸ್ಲಿಂ ಬಹುಸಂಖ್ಯಾತ ಎಂದು ನಿರ್ಧರಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ವಿತರಣೆ