ಲಂಡನ್ – ರಾಜಸ್ಥಾನದ ಬರೌಲಿಯಲ್ಲಿನ ಶ್ರೀ ಘಾಟೇಶ್ವರ ದೇವಸ್ಥಾನದಿಂದ ಭಗವಾನ ಶಿವನ ೯ ನೇ ಶತಮಾನದ ಅತೀಪ್ರಾಚೀನ ವಿಗ್ರಹವನ್ನು ಫೆಬ್ರವರಿ ೧೯೯೮ ರಲ್ಲಿ ಕಳ್ಳತನ ಮಾಡಲಾಗಿತ್ತು. ೨೦೦೩ರಲ್ಲಿ ಲಂಡನ್ನ ಭಾರತೀಯ ರಾಯಭಾರಿ ಕಛೇರಿಗೆ ಅದನ್ನು ಒಪ್ಪಿಸಲಾಗಿತ್ತು. ಈಗ ವಿಗ್ರಹವು ಭಾರತಕ್ಕೆ ಹಿಂತಿರುಗಿಸಲಾಗುವುದು. ಕಲ್ಲಿನಿಂದ ನಿರ್ಮಿಸಲಾದ ಈ ವಿಗ್ರಹವು ೪ ಅಡಿ ಉದ್ದ ಇದ್ದು ಅದು ಭಗವಾನ ಶಿವನ ನಟರಾಜನ ರೂಪದಲ್ಲಿದೆ. ಈ ಮೂರ್ತಿ ೮ ರಿಂದ ೧೧ ನೇ ಶತಮಾನದಲ್ಲಿ ರಾಜಸ್ಥಾನದಲ್ಲಿ ರಾಜ್ಯವಾಳುತ್ತಿದ್ದ ಗುರ್ಜರ-ಪ್ರತಿಹಾರ ವಂಶದ ಕಾಲದ ರಾಜಸ್ಥಾನಿ ಕಲೆಯ ದುರ್ಲಭ ಹಾಗೂ ಅದ್ಭೂತ ಮಾದರಿಯಾಗಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ರಾಜಸ್ಥಾನದಿಂದ ಕದ್ದ ಶಿವನ ೯ ನೇ ಶತಮಾನದ ವಿಗ್ರಹವನ್ನು ೨೨ ವರ್ಷಗಳ ನಂತರ ಲಂಡನ್ನಿಂದ ಹಿಂದೆ ಸಿಗಲಿದೆ !
ರಾಜಸ್ಥಾನದಿಂದ ಕದ್ದ ಶಿವನ ೯ ನೇ ಶತಮಾನದ ವಿಗ್ರಹವನ್ನು ೨೨ ವರ್ಷಗಳ ನಂತರ ಲಂಡನ್ನಿಂದ ಹಿಂದೆ ಸಿಗಲಿದೆ !
ಸಂಬಂಧಿತ ಲೇಖನಗಳು
‘ಹಿಂದೂ ದೇವಾಲಯಗಳಲ್ಲಿ ಹತ್ಯೆ ಮತ್ತು ಹುಡುಗಿಯರ ಮೇಲೆ ಅತ್ಯಾಚಾರ ಆಗುತ್ತಿರುವುದರಿಂದ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿ !’ – ಆಮ್ ಆದ್ಮಿ ಪಕ್ಷದ ಶಾಸಕ ರಾಜೇಂದ್ರ ಪಾಲ್ ಗೌತಮ್
2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ತಂದರೆ ಇಡೀ ದೇಶವೇ ಮತ ಹಾಕುವುದು ! – ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ
ಕರ್ನಾಟಕ ಹೈಕೋರ್ಟ್ನಲ್ಲಿ ಆನ್ಲೈನ್ ಆಲಿಕೆಯ ಸಮಯದಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ವೀಡಿಯೊ ಪ್ರಾಸಾರ !
‘ಡಿಸೆಂಬರ್ 13 ರಂದು ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸಲಾಗುವುದು !’ – ಖಲಿಸ್ತಾನಿ ಭಯೋತ್ಪಾದಕ ಗುರಪತ್ಸಿಂಹ ಪನ್ನು
ಬಿಹಾರದ ಆಕ್ಸಿಸ್ ಬ್ಯಾಂಕ್ ನಲ್ಲಿ 15 ನಿಮಿಷದಲ್ಲಿ 15 ಲಕ್ಷ ರೂಪಾಯಿ ದರೋಡೆ !
Senthilkumar : ಸಂಸತ್ತಿನಲ್ಲಿ ಉತ್ತರ ಭಾರತದ ರಾಜ್ಯಗಳನ್ನು ‘ಗೋಮೂತ್ರ ರಾಜ್ಯ’ ಎಂದು ಕರೆದಿದ್ದಕ್ಕೆ ಡಿಎಂಕೆ ಸಂಸದನಿಂದ ಕ್ಷಮೆಯಾಚನೆ !