-
ಹಿಂದೂ ಬ್ರಾಹ್ಮಣ ಯುವತಿಯು ಮುಸಲ್ಮಾನ ಯುವಕನೊಂದಿಗೆ ವಿವಾಹವಾಗುವ ಕಥೆ
-
ಹಿಂದೂ ಯುವಕ ಹಾಗೂ ಮುಸಲ್ಮಾನ ಯುವತಿಯ ಬಗ್ಗೆ ಈ ರೀತಿಯ ಕಥೆಯನ್ನು ತೋರಿಸಿದರೆ ಮತಾಂಧರು ಹಿಂಸಾತ್ಮಕವಾಗಿ ವಿರೋಧವಾಗುತ್ತದೆ, ಆದ್ದರಿಂದ ಅಂತಹ ಕಥೆಗಳನ್ನು ತೋರಿಸುವುದಿಲ್ಲ; ಆದರೆ ಹಿಂದೂ ಯುವತಿ ಹಾಗೂ ಮುಸಲ್ಮಾನ ಯುವಕನ ಕಥೆಯನ್ನು ಹಿಂದೂಗಳು ಕಾನೂನುಮಾರ್ಗವಾಗಿ ವಿರೋಧಿಸುವುದಿಲ್ಲ. ಆದ್ದರಿಂದ ಆ ರೀತಿ ತೋರಿಸಲು ಧೈರ್ಯ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಡಿ !

ಗೌಹಾಟಿ (ಅಸ್ಸಾಮ್)- ಇಲ್ಲಿನ ಆಸಾಮೀ ಭಾಷೆಯಲ್ಲಿ ಖಾಸಗಿ ದೂರದರ್ಶನವಾಹಿನಿಗಳಲ್ಲಿ ‘ರೆಂಗೋನಿಯ ಮೇಲೆ ಪ್ರಸಾರಗೊಳ್ಳುತ್ತಿರುವ ‘ಬೇಗಮ್ ಜಾನ್ ಎಂಬ ಹೆಸರಿನ ಧಾರಾವಾಹಿಯಲ್ಲಿ ‘ಲವ್ ಜಿಹಾದ್ಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಅದಕ್ಕೆ ಹಿಂದೂಗಳು ವಿರೋಧಿಸುತ್ತಿದ್ದಾರೆ. ಕೆಲವೆಡೆಗಳಲ್ಲಿ ಈ ಧಾರಾವಾಹಿಯ ನಿರ್ಮಾಪಕರು ಹಾಗೂ ನಟ ಇವರ ವಿರುದ್ಧ ದೂರನ್ನು ದಾಖಲಿಸಲಾಗುತ್ತಿದೆ. ಅಸ್ಸಾಮ್ನಲ್ಲಿ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಈ ಧಾರಾವಾಹಿಯನ್ನು ನಿಷೇಧಿಸುವಂತೆ ಆಗ್ರಹಿಸಲಾಗಿದೆ, ಅದೇ ರೀತಿ ಈ ಧಾರಾವಾಹಿಯಿಂದ ಕಾನೂನು ಹಾಗೂ ಸುವ್ಯವಸ್ಥೆಯ ಹದಗೆಡಬಹುದು, ಎಂಬ ಆತಂಕವನ್ನು ಕೂಡ ವ್ಯಕ್ತಪಡಿಸಲಾಗುತ್ತಿದೆ. ‘ಈ ಸರಣಿಯಲ್ಲಿ ಹಿಂದೂ ಬ್ರಾಹ್ಮಣ ಯುವತಿಯು ಓರ್ವ ಮುಸಲ್ಮಾನ ಯುವಕನನ್ನು ವಿವಾಹವಾಗುತ್ತಾಳೆ. ಆದ್ದರಿಂದ ಯುವತಿಯ ಕುಟುಂಬದವರು ಹಾಗೂ ಸಮಾಜವು ಅವರ ವಿವಾಹವನ್ನು ವಿರೋಧಿಸುತ್ತಾರೆ’, ಎಂದು ತೋರಿಸಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!