ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಗೋರಕ್ಷರ ಹತ್ಯೆಯಾಗುವುದು ಚಿಂತಾಜನಕವಾಗಿದೆ !

ಹೊಶಂಗಾಬಾದ (ಮಧ್ಯಪ್ರದೇಶ) – ಇಲ್ಲಿಯ ಪಿಪರಿಯಾದಲ್ಲಿ ಜಿಲ್ಲಾ ಗೋರಕ್ಷಕಮುಖ್ಯಸ್ಥ ರವಿ ವಿಶ್ವಕರ್ಮನನ್ನು ಜೂನ್ ೨೬ ರಂದು ಸಂಜೆ ಅಜ್ಞಾತರು ಗುಂಡಿಕ್ಕಿ ಹತ್ಯೆ ಮಾಡಿದರು. ಈ ಹತ್ಯೆಯ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
೧. ರವಿಯು ತಮ್ಮ ಚತುಷ್ಚಕ್ರ ವಾಹನದಿಂದ ತಮ್ಮ ಸಹಚರರೊಂದಿಗೆ ಹೋಗುತ್ತಿರುವಾಗ ಇನ್ನೊಂದು ಚತುಷ್ಚಕ್ರ ವಾಹನ ಅವರ ವಾಹನವನ್ನು ಅಡ್ಡಗಟ್ಟಿತು ಹಾಗೂ ಆ ವಾಹನದಿಂದ ೬ ಜನ ಕೋಲು, ಕಬ್ಬಿಣದ ಸಲಾಕೆ, ಬಂದೂಕಿನೊಂದಿಗೆ ಹೊರಬಂದು ರವಿ ಮೇಲೆ ಗುಂಡು ಹಾರಿಸಿದರು. ಇದರಿಂದ ಗಾಯಗೊಂಡ ರವಿಯವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮೃತಪಟ್ಟರು.
೨. ರವಿಯ ಸಹೋದರ ಅಮಿತನ ದೂರಿನ ಮೇರೆಗೆ ನಿತು ವಂಶಕಾರ, ಮುನ್ನಾ ಪಟೇಲ, ಸಂಜು ಪಟೇಲ, ಅಭಿ ತಿವಾರಿ, ಅಭಿಷೇಕ ಚೌರಸಿಯಾ, ಕಲ್ಲು ಮೆಹರಾ, ನಿತಿನ ಸಿಲಾವಟ, ರಜ್ಜು ಪುರಬಿಯಾ, ಅಜಿತ ಪಟೇಲ್ ಹಾಗೂ ಇತರ ಕೆಲವರ ವಿರುದ್ಧ ದೂರು ದಾಖಲಿಸಲಾಗಿದೆ.
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!
ಮುಸ್ಲಿಂ ಜೊತೆ ನಿಕಾಹ್: 2 ದಿನ ಶವಾಗಾರದಲ್ಲಿ ಪಾರ್ಸಿ ಮಹಿಳೆ ಶವ