ಭಗವಾನ ಶ್ರೀಕೃಷ್ಣ ಹಾಗೂ ಬಲರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಪ್ರಕರಣ

ದ್ವಾರಕಾ (ಗುಜರತ) – ತಥಾಕಥಿತ ಪ್ರವಚನಕಾರ ಮೊರಾರಿ ಬಾಪೂ ಇವರು ಭಗವಾನ ಶ್ರೀಕೃಷ್ಣ ಹಾಗೂ ಬಲರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಪ್ರಕರಣದಲ್ಲಿ ಭಾಜಪದ ಮಾಜಿ ಶಾಸಕ ಪಬುಭಾ ಮಾಣೆಕ ಇವರು ಅಲ್ಲಿ ನಡೆಯುತ್ತಿರುವ ಪತ್ರಕರ್ತರ ಪರಿಷತ್ತಿನ ಸಮಯದಲ್ಲಿ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನಿಸಿದ್ದಾರೆ. ಇದರ ‘ವಿಡಿಯೋ’ ಒಂದು ಸಾಮಾಜಿಕ ಪ್ರಸಾರ ಮಾಧ್ಯಮದಿಂದ ಪ್ರಸಾರವಾಗಿದೆ. ಈ ಸಮಯದಲ್ಲಿ ಭಾಜಪದ ಶಾಸಕ ಪೂನಮ ಮಾಡಮ್ ಇವರೂ ಉಪಸ್ಥಿತರಿದ್ದರು.
ಈ ಘಟನೆಯ ಬಗ್ಗೆ ಮಾಣೆಕಯವರು, ‘ನಾನು ಮೊರಾರಿ ಬಾಪು ಅವರಲ್ಲಿ ಇಷ್ಟೇ ಕೇಳಲು ಬಯಸುತ್ತೇನೆಂದರೆ, ಅವರು ಇಂತಹ ಆಕ್ಷೆಪಾರ್ಹ ಹೇಳಿಕೆಯನ್ನು ಏಕೆ ನೀಡಿದ್ದಾರೆ ? ಹಾಗೂ ಅವರಿಗೆ ಈ ವಿಷಯದ ಮಾಹಿತಿ ಎಲ್ಲಿಂದ ಲಭ್ಯವಾಗಿದೆ ? ನಾನು ಅವರ ಬಳಿ ಹೋಗುವಷ್ಟರಲ್ಲೇ ಅವರ ಬೆಂಬಲಿಗರು ನನ್ನನ್ನು ‘ನಾನು ಅವರ ಮೇಲೆ ಹಲ್ಲೆ ಮಾಡುವೆನು’, ಎಂದು ತಿಳಿದು ನನ್ನನ್ನು ಹಿಡಿದರು’, ಎಂದು ಹೇಳಿದ್ದಾರೆ.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್