-
ಒಂದೆಡೆ ಭಗವಾನ ಶ್ರೀರಾಮನು ಚೀನಾದ ಡ್ರಾಗಾನನನ್ನು ಹೊಡೆಯುತ್ತಿರುವ ಚಿತ್ರ ಟಿಬೇಟ್ನಲ್ಲಿ ಜನಪ್ರಿಯವಾಗುತ್ತಿದೆ ಮತ್ತು ಅದು ಎಲ್ಲಡೆ ಪ್ರಸಾರ ಮಾಡಲಾಗುತ್ತಿದ್ದರೆ ಇನ್ನೊಂದೆಡೆ ಭಗವಾನ ಶ್ರೀರಾಮನ ಭೂಮಿಯಾಗಿರುವ ಭಾರತದಲ್ಲಿ ಮಾತ್ರ ರಾಮಮಂದಿರ ನಿರ್ಮಾಣ ಕಾರ್ಯವನ್ನು ನಿಲ್ಲಿಸಲಾಗುತ್ತಿದೆ.
-
ಭಾರತ-ಚೀನಾದ ಸಂಘರ್ಷದಿಂದಾಗಿ ರಾಮಮಂದಿರದ ನಿರ್ಮಾಣಕಾರ್ಯ ನಿಲ್ಲಿಸುವುದು ಯೋಗ್ಯವಾಗಿದೆಯೇ ಅಥವಾ ಚೀನಾಗೆ ಪಾಠಕಲಿಸುವುದು ಯೋಗ್ಯವಾಗಿದೆಯೇ ?

ಅಯೋಧ್ಯೆ(ಉತ್ತರಪ್ರದೇಶ)- ಭಾರತ ಹಾಗೂ ಚೀನಾ ಸೈನಿಕರ ನಡುವಿನ ಸಂಘರ್ಷದ ಹಿನ್ನಲೆಯಲ್ಲಿ ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ ರಾಮಮಂದಿರದ ನಿರ್ಮಾಣಕಾರ್ಯವನ್ನು ತುರ್ತಾಗಿ ನಿಲ್ಲಿಸಲಾಯಿತು ಎಂದು ಘೋಷಿಸಿದೆ. ‘ಟ್ರಸ್ಟ್’ನ ಸದಸ್ಯ ಶ್ರೀ.ಅನಿಲ ಮಿಶ್ರಾರವರು, ‘ಭಾರತ-ಚೀನಾದ ಗಡಿಯಲ್ಲಿನ ಪರಿಸ್ಥಿತಿ ಗಂಭೀರವಾಗಿದೆ ಹಾಗೂ ದೇಶದ ರಕ್ಷಣೆ ಮಾಡುವುದು ಎಲ್ಲಕ್ಕಿಂತ ಮಹತ್ವದ್ದಾಗಿದೆ. ದೇವಸ್ಥಾನದ ನಿರ್ಮಾಣಕಾರ್ಯ ಪುನಃ ಆರಂಭಿಸುವ ನಿರ್ಣಯವನ್ನು ದೇಶದ ಪರಿಸ್ಥಿತಿಯನುಸಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ