ಶೋಪಿಯಾಂ (ಜಮ್ಮು – ಕಾಶ್ಮೀರ) – ಜೂನ್ ೮ ರ ಬೆಳಿಗ್ಗೆ ಇಲ್ಲಿಯ ಪಿಂಜೋರಾ ಪ್ರದೇಶದಲ್ಲಿ ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ೪ ಉಗ್ರರನ್ನು ಹತ್ಯೆ ಮಾಡಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಭದ್ರತಾ ಪಡೆಗಳು ಒಟ್ಟು ೯ ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಜೂನ್ ೭ ರಂದು ಶೋಪಿಯಾನ್ನಲ್ಲೇ ರೆಬನ್ದಲ್ಲಿ ೫ ಭಯೋತ್ಪಾದಕರ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಪುಲ್ವಾಮಾ ಮತ್ತು ಕುಲ್ಗಮ್ ಪ್ರದೇಶದಲ್ಲಿ ಹಿಜಬುಲ್ ಮುಜಾಹಿದೀನ್ ನ ಕಮಾಂಡರ ಫಾರುಕ ಅಹಮದ ಭಟ್ ಅಲಿಯಾಸ್ ನಾಲಿ ಹಾಡಿಯನನ್ನು ಹೊಡೆದುರುಳಿಸಲಾಗಿತ್ತು.
ಕಳೆದ ೨೪ ಗಂಟೆಗಳಲ್ಲಿ ಕಾಶ್ಮೀರದಲ್ಲಿ ೯ ಉಗ್ರರ ಹತ್ಯೆ
ಸಂಬಂಧಿತ ಲೇಖನಗಳು
ಕನ್ಹೈಯ್ಯಲಾಲ ಇವರ ಕ್ರೂರ ಕೊಲೆ, ಭಾರತೀಯ ಸಂವಿಧಾನದ ಹತ್ಯೆ ! – ಹಿಂದೂ ಯುವ ಮಂಚ್
ಜಗನ್ನಾಥಪುರಿಯ ಜಗತ್ಪ್ರಸಿದ್ಧ ಭಗವಾನ್ ಜಗನ್ನಾಥನ ರಥಯಾತ್ರೆ ಇಂದಿನಿಂದ ಆರಂಭ !
ಕನ್ಹೈಯ್ಯಲಾಲ ಕೊಲೆಯನ್ನು ನಿಷೇಧಿಸಿ ಉದಯಪುರದಲ್ಲಿ ಸಾವಿರಾರು ಹಿಂದೂಗಳ ಪ್ರತಿಭಟನೆ !
ಕರ್ನಲ್ ಪುರೋಹಿತ್ ವಿರುದ್ಧದ ಸಾಕ್ಷ್ಯ ಬದಲಾಯಿಸಿದ ಮಾಲೆಗಾವ್ ಸ್ಫೋಟ ಪ್ರಕರಣದ ಸಾಕ್ಷಿದಾರ !
ಏಕನಾಥ ಶಿಂದೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ !
ಹತ್ಯೆಗೆ ಹತ್ಯೆಯೇ ಉತ್ತರ – ಮಾಜಿ ಸಚಿವರು ಕೆಎಸ್ ಈಶ್ವರಪ್ಪ