ಪ್ರತಿ 50 ಮೀಟರ್ಗೆ ಇಬ್ಬರು ಸೈನಿಕರು ನಿಯೋಜನೆ

ಶ್ರೀನಗರ (ಜಮ್ಮು-ಕಾಶ್ಮೀರ) – ಅಮರನಾಥ ಯಾತ್ರೆಯು ಜುಲೈ 3 ರಿಂದ ಆರಂಭಗೊಂಡಿದೆ. 38 ದಿನಗಳ ಈ ಯಾತ್ರೆಯು ಆಗಸ್ಟ್ 9 ರವರೆಗೆ ನಡೆಯಲಿದೆ. ಇದಕ್ಕಾಗಿ ಇಲ್ಲಿಯವರೆಗೆ 3 ಲಕ್ಷ 58 ಸಾವಿರ ಭಕ್ತರು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 5 ಲಕ್ಷ 58 ಸಾವಿರ ಇತ್ತು. ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದಾಗಿ ಈ ವರ್ಷ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.
🧵1. Amarnath Yatra begins
Once again, it’s taking place under heavy military protection.Despite being a sacred pilgrimage in a Hindu-majority country, it continues to be held under unprecedented security year after year.
Details in the thread ⬇️ pic.twitter.com/7E3EpHX2rt
— Sanatan Prabhat (@SanatanPrabhat) July 3, 2025
ಈ ಯಾತ್ರೆಗೆ ಪಹಲ್ಗಾಮ ಮತ್ತು ಬಾಲತಾಲ ಎಂಬ ಎರಡು ಮಾರ್ಗಗಳಿವೆ. ಈ ಎರಡೂ ಮಾರ್ಗಗಳಲ್ಲಿ ಪ್ರಸ್ತುತ 50 ಸಾವಿರ ಸೈನಿಕರನ್ನು ನಿಯೋಜಿಸಲಾಗಿದೆ. ಶ್ರೀನಗರದಿಂದ ಬಾಲತಾಲವರೆಗಿನ 110 ಕಿ.ಮೀ. ಮಾರ್ಗದಲ್ಲಿ ಪ್ರತಿ 50 ಮೀಟರ್ಗೆ ಇಬ್ಬರು ಸೈನಿಕರಿದ್ದಾರೆ. ಕಳೆದ ವರ್ಷ ಪ್ರತಿ 100 ಮೀಟರ್ಗೆ ಸೈನಿಕರಿದ್ದರು. ಈ ಮಾರ್ಗದಲ್ಲಿ ಸ್ಥಳೀಯ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಂಪಾದಕೀಯ ನಿಲುವುಹಲವು ವರ್ಷಗಳಿಂದ ಸೇನೆಯ ಭದ್ರತೆಯಲ್ಲಿ ಹಿಂದೂಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಯಾತ್ರೆಯನ್ನು ನಡೆಸಬೇಕಾಗಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅವಶ್ಯಕ! |
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!