ಮುಸಲ್ಮಾನ ಅಂಗಡಿಯವನಿಂದ ಹಿಂದೂ ಹುಡುಗನಿಗೆ ಬೆದರಿಕೆ !

‘ನೀವು ಹಿಂದೂಗಳು ತುಂಬಾ ಹಾರಾಡುತ್ತೀರಿ, ನಿಮ್ಮನ್ನು ಕತ್ತರಿಸಿದಾಗಲೇ ಸುಮ್ಮನಾಗುವಿರಿ !’

ಬಿಜ್ನೋರ್ (ಉತ್ತರ ಪ್ರದೇಶ) – ನೀವು ಹಿಂದೂಗಳು ತುಂಬಾ ಹಾರಾಡುತ್ತೀರಿ, ನಿಮ್ಮನ್ನು ಕತ್ತರಿಸಿದ ನಂತರವೇ ನೀವು ಸುಮ್ಮನಾಗುತ್ತೀರಿ, ಎಂದು ದಾನಿಶ್ ಹೆಸರಿನ ಮುಸಲ್ಮಾನ ಅಂಗಡಿಯವನು ಹಿಂದೂ ಹುಡುಗನಿಗೆ ಬೆದರಿಕೆ ಹಾಕಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ.

ಹಿಂದೂ ಹುಡುಗನು ಮುಸಲ್ಮಾನರು ಹೆಚ್ಚಿರುವ ಪ್ರದೇಶದ ಅಂಗಡಿಯಲ್ಲಿ ಕೆಲವು ಸಾಮಾನು ಕೊಳ್ಳಲು ಹೋದಾಗ ದಾನಿಶ್ ಹೆಸರಿನ ಅಂಗಡಿಯವನು ಈ ಬೆದರಿಕೆ ಹಾಕಿದ್ದಾನೆ. ಈ ವೇಳೆ ದಾನಿಶನು ಹುಡುಗನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರಾಗಿದ್ದಾರೆ, ಎಂಬುದು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ ! ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಇತ್ಯಾದಿ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಮತ್ತು ಪ್ರಗತಿ(ಅಧೋ)ಪರರು ಈ ಬಗ್ಗೆ ಈಗ ಏಕೆ ಮಾತನಾಡುತ್ತಿಲ್ಲ ?