ಕಾನ್ಪೂರನಲ್ಲಿ ಮೊಹರಮ್ ಮೆರವಣಿಗೆಯಲ್ಲಿ ಮುಸಲ್ಮಾನರಿಂದ ದೇವಸ್ಥಾನದ ಮುಂದೇ `ಸರ ತನ್ ಸೆ ಜುದಾ’ ಘೋಷಣೆ

40 ಜನರ ವಿರುದ್ಧ ಅಪರಾಧಗಳು ದಾಖಲು

ಕಾನ್ಪುರ (ಉತ್ತರ ಪ್ರದೇಶ) – ರಾವತಪುರನಲ್ಲಿ ಶ್ರೀ ಹನುಮಾನ ಮಂದಿರದ ಮುಂದೆ ಮುಸಲ್ಮಾನರ ಮೊಹರಮ್ ಮೆರವಣಿಗೆ ತಲುಪಿದಾಗ ಮುಸಲ್ಮಾನರು ` ಸರ ತನ್ ಸೆ ಜುದಾ’ (ತಲೆ ಕತ್ತರಿಸುವ) ಘೋಷಣೆ ಕೂಗಿದರು. ವಾತಾವರಣವನ್ನು ಹದಗೆಡಿಸಲು ಪ್ರಯತ್ನಿಸಿದ 40 ಜನರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಘಟನೆಯ ವಿಡಿಯೋ ಆಧಾರಿಸಿ ಪೊಲೀಸರು ದೂರು ನೊಂದಾಯಿಸಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತರಾದ ಅಭಿಷೇಕ್ ಕುಮಾರ್ ಪಾಂಡೆಯವರು ಹೇಳಿದ್ದಾರೆ.

ಬಿಜೆಪಿ ಪುರಸಭೆ ಸದಸ್ಯರ ಮನೆಯ ಹೊರಗೂ ಜಿಹಾದಿ ಘೋಷಣೆ

ಕಾನ್ಪುರದಲ್ಲಿ ಪರಮಪುರವಾ ಪರಿಸರದಲ್ಲಿಯೂ ಮೊಹರಮ್ ಮೆರವಣಿಗೆಯ ಸಮಯದಲ್ಲಿ ಬಿಜೆಪಿ ಪುರಸಭೆ ಸದಸ್ಯರಾದ ವಿದ್ಯಾ ವರ್ಮಾ ಅವರ ಮನೆಯ ಹೊರಗೆ ಮುಸಲ್ಮಾನರು ` ಭಾರತದಲ್ಲಿ ಇರಬೇಕೆಂದರೆ `ಅಲ್ಲಾಹೂ ಅಕ್ಬರ್’(ಅಲ್ಲಾ ಮಹಾನ್ ಆಗಿದ್ದಾನೆ) ಹೇಳಬೇಕಾಗುವುದು’ ಎನ್ನುವ ಘೋಷಣೆ ನೀಡಿದ್ದರು. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಮತ್ತು ಅದರಲ್ಲಿಯೂ ಯೋಗಿ ಆದಿತ್ಯನಾಥ ಅವರ ಸರಕಾರ ಇರುವಾಗ ಮತಾಂಧ ಮುಸ್ಲಿಮರು ದೇವಸ್ಥಾನಗಳ ಮುಂದೆ ಇಂತಹ ಬೆದರಿಕೆಗಳನ್ನು ಹಾಕುವ ಧೈರ್ಯ ಮಾಡುತ್ತಾರೆ. ಇನ್ನು ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್, ಮಾರ್ಕಿಸ್ಟ, ಕಮ್ಯುನಿಸ್ಟ ಮುಂತಾದ ಹಿಂದೂದ್ರೋಹಿ ಪಕ್ಷಗಳ ಆಡಳಿತದಲ್ಲಿ ಹಿಂದೂಗಳ ಸ್ಥಿತಿ ಏನಾಗಬಹುದು ಎಂಬುದನ್ನು ಗಮನಿಸಬೇಕಾದ ವಿಷಯವಾಗಿದೆ. ಹಿಂದೂಗಳ ರಕ್ಷಣೆಗಾಗಿ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದೇ ಬೇರೆ ಪರ್ಯಾಯವಿಲ್ಲ.

ಹಿಂದುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಇಂತಹ ಮತಾಂಧರನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ನೀಡುವಂತೆ ಯಾರಾದರೂ ಕೇಳಿದರೆ, ಆಶ್ಚರ್ಯವೇನಿಲ್ಲ.