‘ನಾನು ಎಲ್ಲಾ ಹಿಂದೂ ಮಹಿಳೆಯರಿಂದ ವೇಶ್ಯಾವಾಟಿಕೆ ವ್ಯವಸಾಯ ಮಾಡಿಸುವೆ ! – ಆರೋಪಿ ಆಲಂ

ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆಲಂನ ಆಕ್ಷೇಪಾರ್ಹ ಹೇಳಿಕೆ !

ಬರೇಲಿ (ಉತ್ತರ ಪ್ರದೇಶ) – ಆಲಂ ಅಲಿಯಾಸ್ ಅಮಾನುಲ್ಲಾನು ಹಿಂದೂ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬಾಡಿಗೆ ಕೊಠಡಿ ತೋರಿಸುವ ನೆಪದಲ್ಲಿ ಮಹಿಳೆಯನ್ನು ಫ್ಲಾಟ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಮಹಿಳೆಯನ್ನು ಬಲವಂತಪಡಿಸಲು ಪ್ರಯತ್ನಿಸಿದಾಗ, ಅವಳು ಅವನ ಕೃತ್ಯವನ್ನು ವಿರೋಧಿಸಿದಳು. ಇದರಿಂದ ಆಲಂ ಅವಳನ್ನು ಥಳಿಸಿದನು. ಸಂತ್ರಸ್ತೆಯ ಕಿರುಚಾಟ ಕೇಳಿ ಸ್ಥಳೀಯರು ಅಲ್ಲಿ ಜಮಾಯಿಸಿದರು. ಆ ಸಮಯದಲ್ಲಿ ಆಲಂ ಹಿಂದೂ ಮಹಿಳೆಯರ ಬಗ್ಗೆ ತುಂಬಾ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದನು. ಅವು, ನಾನು ಹಿಂದೂ ಹುಡುಗಿಯರನ್ನು ವ್ಯಾಪಾರ ಮಾಡುವಂತೆ ಮಾಡುತ್ತೇನೆ ಮತ್ತು ಮುಸ್ಲಿಮರ ಮುಂದೆ ಸೇವೆಯನ್ನು ನೀಡುತ್ತೇನೆ ಎಂದು ಆತ ಹೇಳಿದ. ನಾನು ಎಲ್ಲಾ ಹಿಂದೂಗಳ ತಾಯಂದಿರನ್ನು ಕೊಲ್ಲುತ್ತೇನೆ. ನಾನು ಅವರನ್ನು (ವೇಶ್ಯಾವಾಟಿಕೆ) ವ್ಯಾಪಾರ ಮಾಡುವಂತೆ ಮಾಡುತ್ತೇನೆ ಎಂದು ಹೇಳಿದ. ಈ ಸಮಯದಲ್ಲಿ ಅವರು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆಯೂ ಅಸಭ್ಯ ಟೀಕೆಗಳನ್ನು ಮಾಡಿದ್ದಾನೆ. ಈ ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ನೆರೆದಿದ್ದ ಜನರು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಸಮಾನ ನಾಗರಿಕ ಕಾನೂನನ್ನು ವಿರೋಧಿಸುವ ಮತ್ತು ಷರಿಯಾ ಕಾನೂನನ್ನು ಪ್ರಚಾರ ಮಾಡುವವರು ಅಂತಹ ಕಾಮುಕರನ್ನು ಆಳವಾದ ಹಳ್ಳದಲ್ಲಿ ಸೊಂಟದ ತನಕ ಹೂಳಿ ಕಲ್ಲೆಸೆದು ಕೊಲ್ಲಬೇಕೆಂದು ಒತ್ತಾಯಿಸುವರೇ ?