ವಾರಣಾಸಿ (ಉತ್ತರ ಪ್ರದೇಶ) – ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಪ್ರಧಾನಿ ಮೋದಿ ಮೂರನೇ ಬಾರಿ ಇಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅರ್ಜಿ ಸಲ್ಲಿಸುವಾಗ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.
ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ!
ಸಂಬಂಧಿತ ಲೇಖನಗಳು
- ಮೌಲ್ವಿ ಬೈದಿದ್ದಕ್ಕೆ ಮದರಸಾದ ವಿದ್ಯಾರ್ಥಿಯಿಂದ ಶಿರಚ್ಛೇದನಕ್ಕೆ ಯತ್ನ !
- Orissa High Court : ನ್ಯಾಯ ಕುರುಡಾಗಿರುತ್ತದೆ; ಆದರೆ ನ್ಯಾಯಾಧೀಶರು ಕುರುಡಾಗಿರುವುದಿಲ್ಲ ! – ಒಡಿಸ್ಸಾ ಉಚ್ಚ ನ್ಯಾಯಾಲಯ
- Dry Fruits Prasad : ದೇವಸ್ಥಾನಗಳಲ್ಲಿ ಪ್ರಸಾದವೆಂದು ಡ್ರೈಫ್ರೂಟ್ಸ ಬಳಸಲಾಗುವುದು !
- ಆಝಾದ ಭವನ, ಪರ್ವರಿ (ಗೋವಾ) ಇಲ್ಲಿ ಹೋಲಿ ಸಂಘಟನೆಯ ವತಿಯಿಂದ ಭವ್ಯ ಶ್ರೀಮದ್ ಭಾಗವತ ಕಥಾ ಕಾರ್ಯಕ್ರಮದ ಆಯೋಜನೆ
- Word ‘Dharma’ Petition : ಸರಕಾರಿ ದಾಖಲೆಗಳಲ್ಲಿ ‘ಧರ್ಮ’ ಈ ಪದದ ಬದಲಿಗೆ ‘ಪಂಥ’ ಅಥವಾ ‘ಸಂಪ್ರದಾಯ’ ಈ ಶಬ್ದಗಳನ್ನು ಉಪಯೋಗಿಸಲು ದೆಹಲಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲು
- #SamoohikTarpan : ಹಿಂದೂ ಧರ್ಮದ ರಕ್ಷಣೆಗಾಗಿ ಬಲಿದಾನ ಮಾಡಿದ 80 ಕೋಟಿ ಪೂರ್ವಜರಿಗಾಗೆ ಅಕ್ಟೋಬರ್ 2ರಂದು ‘ಸಾಮೂಹಿಕ ತರ್ಪಣ’ ವಿಧಿ ಮಾಡಿ !