ಪುತ್ತೂರಿನಲ್ಲಿ ಜಾಗದ ವಿವಾದದಿಂದ ಮಾಜಿ ಸೈನಿಕನ ಪತ್ನಿ ಮೇಲೆ ಮತಾಂಧ ಮುಸ್ಲೀಂಮರಿಂದ ಹಲ್ಲೆ !

ಪುತ್ತೂರು – ಕೆದಿಲ ಗ್ರಾಮಪಂಚಾಯತಿಯ ಸದಸ್ಯ ಹಬೀಬ ಮತ್ತು ಆತನ ಸಹಚರರು ಮಾಜಿ ಸೈನಿಕ ಶಿವರಾಮ ಭಟ್ ಅವರ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಾಗದ ವಿವಾದದಿಂದ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಮಹಿಳೆಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಹಿಂದುತ್ವನಿಷ್ಠ ನಾಯಕ ಅರುಣ ಕುಮಾರ ಪುತ್ತಿಲ ಇವರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.