ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯ ಸರ್ವೆ ಕುರಿತ ತೀರ್ಪನ್ನು ಸುರಕ್ಷಿತವಾಗಿಟ್ಟ ಹೈಕೋರ್ಟ್ !

ಡಿಸೆಂಬರ್ 21 ರಂದು ವಿಚಾರಣೆ

ಪ್ರಯಾಗರಾಜ್ (ಉತ್ತರ ಪ್ರದೇಶ) – ಶ್ರೀ ಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ನ್ಯಾಯಾಂಗ ಆಯುಕ್ತರ ನೇಮಕಕ್ಕೆ ಅಲಹಾಬಾದ್ ಹೈಕೋರ್ಟ್ ಎರಡೂ ಕಡೆಯ ವಿಚಾರಣೆಯ ನಂತರ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಇದೀಗ ಡಿಸೆಂಬರ್ 21 ರಂದು ವಿಚಾರಣೆ ನಡೆಯಲಿದೆ. ‘ಸಮೀಕ್ಷೆಯಲ್ಲಿ ಕೋರ್ಟ್ ಕಮಿಷನರ್ ಯಾರಾಗುತ್ತಾರೆ?’, ‘ಎಷ್ಟು ಸದಸ್ಯರಿರುತ್ತಾರೆ?’, ‘ಸಮೀಕ್ಷೆ ಯಾವಾಗ ಆರಂಭವಾಗುತ್ತದೆ ಮತ್ತು ಎಷ್ಟು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ?’, ಆಲಿಕೆಯಾಗುವುದಿತ್ತು; ಆದರೆ ನ್ಯಾಯಾಲಯ ಡಿಸೆಂಬರ್ 21ಕ್ಕೆ ತೀರ್ಪನ್ನು ಕಾಯ್ದಿರಿಸಿತು.