
ಡೆಹರಾಡುನ (ಉತ್ತರಾಖಂಡ) – ಚಾರಧಾಮ ಯಾತ್ರೆಗೆ ಆನ್ ಲೈನ ಬುಕಿಂಗ್ ಫೆಬ್ರವರಿ 20 ರಂದು ಪ್ರಾರಂಭವಾಗಿದೆ. ಎಪ್ರಿಲ್ 25 ರಂದು ಕೇದಾರನಾಥ ಧಾಮ ಹಾಗೂ ಎಪ್ರಿಲ್ 27 ರಂದು ಬದ್ರಿನಾಥ ಧಾಮ ಕವಾಡೆ (ಮುಖ್ಯದ್ವಾರ) ತೆರೆಯಲಿದೆ. ಚಾರಧಾಮ ಯಾತ್ರೆಗೆ ಹೋಗುವ ರಸ್ತೆಯ ಮೇಲೆ ಸುಮಾರು 10 ಕಿಲೋಮೀಟರ ವರೆಗೆ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಕೆಲವು ಸ್ಥಳಗಳಲ್ಲಿ ರಸ್ತೆ ಕುಸಿದಿದ್ದು ಈ ಬಿರುಕುಗಳು ದೊಡ್ಡದಾಗುತ್ತಿವೆ. ಇದರಿಂದ ಈ ಸಲದ ಯಾತ್ರೆ ಸುಲಭವಾಗಿ ನಡೆಯಲು ಸರಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ.
Char Dham Yatra 2023: ट्रेन और प्लेन के बाद अब हेलिकॉप्टर भी बुक करेगा IRCTC, जानें कैसे कर सकेंगे ऑनलाइन बुक #CharDhamYatra #Helicopter #IRCTChttps://t.co/CIYEyRLVrE
— ZEE HINDUSTAN (@ZeeHindustan_) February 20, 2023
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ