
ನವ ದೆಹಲಿ – ಇಲ್ಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿನ ಒಂದು ಗೋಡೆಯ ಮೇಲೆ ‘ಖಲಿಸ್ತಾನ ಜಿಂದಾಬಾದ್’ ಮತ್ತು ‘ಜನಮತ ೨೦೨೦’ ಎಂಬ ಘೋಷಣೆ ಬರೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರಿಗೆ ಈ ಘೋಷಣೆಯ ಬಗ್ಗೆ ಮಾಹಿತಿ ದೊರೆಯುತ್ತಲೆ ಅವರು ಘಟನಾಸ್ಥಳಕ್ಕೆ ಹೋಗಿ ಘೋಷಣೆಗಳನ್ನು ಅಳಿಸಿದರು. ಪೊಲೀಸರು ಇದನ್ನು ಬರೆದಿರುವವರನ್ನು ಹುಡುಕುತ್ತಿದ್ದಾರೆ.
#DelhiPolice rules out security threat after ‘Khalistan Zindabad’, ‘Referendum 2020’ painted on wall in #Delhi https://t.co/JyUy2fmOqQ
— Zee News English (@ZeeNewsEnglish) January 19, 2023
ಸಂಪಾದಕರ ನಿಲುವುದೇಶದ್ರೋಹಿ ಖಲಿಸ್ತಾನಿ ಚಳುವಳಿ ದೇಶದಲ್ಲಿ ಮತ್ತೆ ತಲೆದೋರುತ್ತಿದೆ. ಅದನ್ನು ಈಗಲೇ ಮುಗಿಸುವ ಅವಶ್ಯಕತೆ ಇದೆ. ಇಲ್ಲವಾದರೆ ಹಿಂದೆ ನಡೆದ ತಪ್ಪಿನ ಹಾಗೆ ಈಗ ತಪ್ಪು ಮಾಡಿದರೆ, ಮತ್ತೊಮ್ಮೆ ದೊಡ್ಡ ಹಾನಿ ಆಗಬಹುದು ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ