ಮನೆಯಲ್ಲಿ ಸ್ವ ಸಂರಕ್ಷಣೆಗಾಗಿ ತರಕಾರಿ ಹೆಚ್ಚುವ ಚಾಕುವನ್ನಾದರೂ ಇಡಿ ! – ಸಂಸದೆ ಸಾಧ್ವಿ ಪ್ರಜ್ಞ ಸಿಂಹ

ಶಿವಮೊಗ್ಗ – `ಲವ್ ಜಿಹಾದ್’ ಇದು ಒಂದು ಜಿಹಾದಿ ಪರಂಪರೆಯಾಗಿದೆ. ಏನನ್ನೂ ಮಾಡಲಾಗದಿದ್ದಾಗ ಅವರು (ಮುಸಲ್ಮಾನರು) ಲವ್ ಜಿಹಾದ್ ಮಾಡುತ್ತಾರೆ. ಅವರು ಪ್ರೀತಿಯಲ್ಲಿ ಕೂಡ ಜಿಹಾದ್ ಮಾಡುತ್ತಾರೆ, ಎಂದು ಭೋಪಾಲದಲ್ಲಿ ನ ಭಾಜಪದ ಸಂಸದೆ ಸಾಧ್ವಿ ಪ್ರಜ್ಞ ಸಿಂಹ ಠಾಕೂರ್ ಇವರು ಇಲ್ಲಿಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದರು.

ನಿಮ್ಮ ಹೆಣ್ಣು ಮಕ್ಕಳನ್ನು ಕಾಪಾಡಿರಿ. ಅವರ ಮೇಲೆ ಯೋಗ್ಯವಾದ ಸಂಸ್ಕಾರಗಳನ್ನು ಮಾಡಿರಿ ಎಂದು ಅವರು ಈ ಸಮಯದಲ್ಲಿ ಹಿಂದೂಗಳಿಗೆ ಕರೆ ನೀಡಿದರು. ಶಿವಮೊಗ್ಗದಲ್ಲಿ ಓರ್ವ ಹಿಂದೂ ಕಾರ್ಯಕರ್ತನ ಹತ್ಯೆಯ ಸಂದರ್ಭದಲ್ಲಿ ಸಾಧ್ವಿ ಪ್ರಜ್ಞಾ ಸಿಂಹ ಇವರು, ಹಿಂದುದೂಗಳೇ ಮನೆಯಲ್ಲಿ ಶಸ್ತ್ರ ಇಟ್ಟಿರಬೇಕು. ಕನಿಷ್ಠ ತರಕಾರಿ ಹೆಚ್ಚುವ ಚಾಕುವನ್ನು ಹರಿತಗೊಳಿಸಿ ಇಡಬೇಕು. ಅದನ್ನು ಸ್ವಸಂರಕ್ಷಣೆಗಾಗಿ ಬಳಸಬೇಕಾಗುವಂತಹ ಸಂದರ್ಭದಲ್ಲಿ ಅದರ ಉಪಯೋಗ ಆಗುತ್ತದೆ. ಎಲ್ಲರಿಗೂ ಸ್ವಸಂರಕ್ಷಣೆಯ ಅಧಿಕಾರವಿದೆ. ಯಾರಾದರು ನಿಮ್ಮ ಮನೆಗೆ ನುಗ್ಗಿ ನಿಮ್ಮ ಮೇಲೆ ದಾಳಿ ನಡೆಸಿದರೆ, ಆಗ ಅವರಿಗೆ ಉತ್ತರ ನೀಡುವ ಅಧಿಕಾರ ನಿಮಗಿದೆ ಎಂದು ಅವರು ಹೇಳಿದರು.