
ಬರೇಲಿ (ಉತ್ತರ ಪ್ರದೇಶ) – ಇಲ್ಲಿನ ಜಾಮಾ ಮಸೀದಿಯನ್ನು ಶುಕ್ರವಾರದ ನಮಾಜ್ನ ಸಮಯದಲ್ಲಿ ಬಾಂಬ್ನಿಂದ ಸ್ಫೋಟಗೊಳಿಸುವ ಮತ್ತು ಮಸೀದಿಯ ಇಮಾಮನನ್ನು (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವನನ್ನು) ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ನೀಡಿರುವ ಪ್ರಕರಣದಲ್ಲಿ ಪೊಲೀಸರು ಮಹಮ್ಮದ ಸಮದ ಎಂಬ ಹೆಸರಿನ ವ್ಯಕ್ತಿಯನ್ನು ಬಂದಿಸಿದ್ದಾರೆ.
Samad Ahmed arrested for threatening to bomb Shahi Jama Masjid in Bareilly, kill Imam: Here is why he was angryhttps://t.co/EY4hyuT8rP
— OpIndia.com (@OpIndia_com) September 9, 2022
ಇವನು ಸಪ್ಟೆಂಬರ ೭ ರಂದು ಮಸೀದಿಯ ಗೋಡೆಯ ಮೇಲೆ ಈ ಮೇಲಿನ ಬೆದರಿಕೆಯ ಭಿತ್ತಿಪತ್ರವನ್ನು ಅಂಟಿಸಿದ್ದನು. ಪೊಲೀಸರು, ಮಸೀದಿಯ ಇಮಾಮ ಮುಫ್ತಿ ಖುರ್ಷೀದ ಆಲಮ ಇವನು ಈದ್ ಮಿಲಾದ್ ಉನ-ನಬೀ ಈ ಹಬ್ಬದ ಸಮಯದಲ್ಲಿ ಆಯೋಜಿಸಿದ ಮೆರವಣಿಗೆಯ ಸಮಯದಲ್ಲಿ ಡೀಜೆ (ದೊಡ್ಡ ಸಂಗೀತ ಯಂತ್ರ) ಯನ್ನು ಉಪಯೋಗಿಸಬಾರದೆಂದು ಕರೆ ನೀಡಿದ್ದನು. ಇದರಿಂದ ಸಮದನಿಗೆ ಕೋಪ ಬಂದಿತ್ತು. ಇಮಾಮ ಆಲಮನನ್ನು ಮಸೀದಿಯಿಂದ ತೆಗೆಯಲು ಅವನು ಬೆದರಿಕೆಯ ಸಂಚು ಹೂಡಿದನು.
ಸಂಪಾದಕೀಯ ನಿಲುವುಹಿಂದೂಗಳು ಎಂದಿಗೂ ಹೀಗೆ ಬೆದರಿಕೆ ಹಾಕುವುದಿಲ್ಲ, ಇಂತಹ ಕೃತ್ಯವನ್ನೂ ಮಾಡುವುದಿಲ್ಲ, ಎನ್ನುವ ಸತ್ಯವನ್ನು ಈಗಲಾದರೂ ಹಿಂದೂಗಳನ್ನು ‘ಕೇಸರಿ ಭಯೋತ್ಪಾದಕರು’ ಎಂದು ಹೇಳುವವರು ಗಮನಿಸುವರೆ ? |
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
‘ಎ ಐ’ನ ಮಿತಿಗಳು ಗಮನಕ್ಕೆ ಬರುತ್ತಿದ್ದಂತೆಯೇ ‘ಫೋರ್ಡ್’ ಸಂಸ್ಥೆಯು ನೂರಾರು ಎಂಜಿನಿಯರ್ ಗಳನ್ನು ಮರಳಿ ಕೆಲಸಕ್ಕೆ ತೆಗೆದು ಕೊಂಡಿತು!
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ