ಅಸದುದ್ದಿನ್ ಓವೈಸಿ ಇವರ ರಕ್ಷಣೆಗಾಗಿ ೧೦೧ ಕುರಿಗಳ ಬಲಿ !

ಈ ಬಗ್ಗೆ ಈಗ ಪ್ರಾಣಿ ಸ್ನೇಹಿ ಸಂಘಟನೆ, ಅಂಧಶ್ರದ್ಧಾ ನಿರ್ಮೂಲನದವರು ಏಕೆ ಸುಮ್ಮನೆ ಇದ್ದಾರೆ ? ಯಾವಾಗಲೂ ಹಿಂದುಗಳು ಅಸಹಿಷ್ಣು ಎನ್ನುವ ಪ್ರಗತಿ(ಅಧೋಗತಿ)ಪರರು ಈಗ ಮಾತನಾಡುವರೇ ?

ಭಾಗ್ಯನಗರ (ತೆಲಂಗಾಣ) – ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದಿನ್ ಓವೈಸಿ ಇವರ ಮೇಲೆ ನಡೆದಿರುವ ದಾಳಿಯ ನಂತರ ಅವರ ರಕ್ಷಣೆಗಾಗಿ ಭಾಗ್ಯನಗರದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಇಲ್ಲಿಯ ಒಬ್ಬ ಉದ್ಯಮಿಯು ಓವೈಸಿ ಇವರಿಗೆ ದೀರ್ಘಾಯುಷ್ಯ ಲಭಿಸಲಿ, ಎಂದು ೧೦೧ ಕುರಿಗಳ ಬಲಿ ನೀಡಿದ್ದಾರೆ. ಈ ಸಮಯದಲ್ಲಿ ಪಕ್ಷದ ಮಾಲಾಕಪೇಟ ಚುನಾವಣ ಕ್ಷೇತ್ರದ ಶಾಸಕರಾದ ಅಹಮದ್ ಬಲಾಲಾ ಉಪಸ್ಥಿತರಿದ್ದರು.