ಈ ಬಗ್ಗೆ ಈಗ ಪ್ರಾಣಿ ಸ್ನೇಹಿ ಸಂಘಟನೆ, ಅಂಧಶ್ರದ್ಧಾ ನಿರ್ಮೂಲನದವರು ಏಕೆ ಸುಮ್ಮನೆ ಇದ್ದಾರೆ ? ಯಾವಾಗಲೂ ಹಿಂದುಗಳು ಅಸಹಿಷ್ಣು ಎನ್ನುವ ಪ್ರಗತಿ(ಅಧೋಗತಿ)ಪರರು ಈಗ ಮಾತನಾಡುವರೇ ?

ಭಾಗ್ಯನಗರ (ತೆಲಂಗಾಣ) – ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದಿನ್ ಓವೈಸಿ ಇವರ ಮೇಲೆ ನಡೆದಿರುವ ದಾಳಿಯ ನಂತರ ಅವರ ರಕ್ಷಣೆಗಾಗಿ ಭಾಗ್ಯನಗರದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಇಲ್ಲಿಯ ಒಬ್ಬ ಉದ್ಯಮಿಯು ಓವೈಸಿ ಇವರಿಗೆ ದೀರ್ಘಾಯುಷ್ಯ ಲಭಿಸಲಿ, ಎಂದು ೧೦೧ ಕುರಿಗಳ ಬಲಿ ನೀಡಿದ್ದಾರೆ. ಈ ಸಮಯದಲ್ಲಿ ಪಕ್ಷದ ಮಾಲಾಕಪೇಟ ಚುನಾವಣ ಕ್ಷೇತ್ರದ ಶಾಸಕರಾದ ಅಹಮದ್ ಬಲಾಲಾ ಉಪಸ್ಥಿತರಿದ್ದರು.
असदुद्दीन ओवैसी की सलामती के लिए 101 बकरों की कुर्बानी दी गई
(@Ashi_IndiaToday ) https://t.co/q4mYUcxu3T— AajTak (@aajtak) February 7, 2022
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ