ಇಂತಹವರಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಅಸ್ಸಾಂ ಸರಕಾರವು ಪ್ರಯತ್ನಿಸಬೇಕು !
ಉದಲಗುರಿ (ಅಸ್ಸಾಂ) – ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರಂಗ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಗ್ರಾಮಗಳಿಂದ ಅಬ್ದುಲ್ ಬರೇಕ, ಅಬುಲ್ ಹೊಸೆನ್, ಅಬ್ದುಲ್ ಜಬ್ಬಾರ, ಅಬೆದಾ ಖಾತೂನ್ ಮತ್ತು ಬಾದ್ಶಾಹ ಅಲಿಯನ್ನು ಬಂಧಿಸಲಾಗಿದೆ. ಇವರಲ್ಲಿ ಅಬೆದಾ ಖಾತೂನ್ ಮಹಿಳೆಯಾಗಿದ್ದಾಳೆ. ಮುಖ್ಯ ಆರೋಪಿ ಅಬ್ದುಲ್ ಬರೇಕ್ ಬಾಲಕಿಯನ್ನು ಅಪಹರಿಸಿ ಆಕೆಯನ್ನು ದಾಲಗಾವಗೆ ಕರೆದೊಯ್ದನು. ಮತಾಂಧ ಆರೋಪಿಯು ಸಂತ್ರಸ್ತೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸಿದನು; ಆದರೆ ಅವಳು ಅದನ್ನು ಮಾಡಲು ನಿರಾಕರಿಸಿದಾಗ, ಅಬ್ದುಲ್ ಬರೇಕ್, ಅಬುಲ್ ಹುಸೇನ್, ಅಬ್ದುಲ್ ಜಬ್ಬರ್ ಮತ್ತು ಬಾದ್ಶಾಹ ಅಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅವಳನ್ನು ಕೊಂದರು. ನಂತರ ಆಕೆಯ ದೇಹವನ್ನು ಹೊಲಕ್ಕೆ ಎಸೆಯಲಾಯಿತು. ಅಪರಾಧಕ್ಕೆ ಸಹಾಯ ಮಾಡಿದ ಅಬೆದಾ ಖಾತೂನ್ ಇವಳನ್ನು ಸಹ ಬಂಧಿಸಲಾಗಿದೆ.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ