
ಜೋಧಪುರ (ರಾಜಸ್ಥಾನ) – ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪೂಜ್ಯಾಪಾದ ಸಂತಶ್ರೀ ಅಸಾರಾಮ್ ಬಾಪು ಅವರಿಗೆ ಉಸಿರಾಟದ ತೊಂದರೆಯಾಗಲಾರಂಭಿಸಿತು. ಅವರನ್ನು ಮ.ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೊದಲು ಅವರು ಜೈಲಿನ ಆಸ್ಪತ್ರೆಯಲ್ಲಿ ಒಂದು ಗಂಟೆ ಚಿಕಿತ್ಸೆ ಪಡೆದಿದ್ದರು; ಆದರೆ ಅವರ ಸ್ಥಿತಿ ಸುಧಾರಿಸಲಿಲ್ಲ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿ ಅವರ ಎಕ್ಸರೆ ಮತ್ತು ರಕ್ತದ ಮಾದರಿಗಳನ್ನು ಪಡೆದುಕೊಳ್ಳಲಾಗಿದೆ. ಕಾರ್ಡಿಯಾಲಾಜಿ ವೈದ್ಯರನ್ನು ಸಹ ಕರೆಯಲಾಯಿತು. ಅವರ ಇಸಿಜಿ ವರದಿಯು ಸಾಮಾನ್ಯವಾಗಿದೆ. ಈ ಆಸ್ಪತ್ರೆಯಿಂದ ಅವರನ್ನು ನಂತರ ಮಥುರಾದಾಸ್ ಮಾಥುರ ಆಸ್ಪತ್ರೆಯ ಸಿಸಿಯು ವಾರ್ಡ್ಗೆ ಸ್ಥಳಾಂತರಿಸಲಾಯಿತು.
ಪೂಜ್ಯಪಾದ ಸಂತಶ್ರಿ ಅಸಾರಾಮ ಬಾಪು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದ ನಂತರ, ಅಪಾರ ಸಂಖ್ಯೆಯಲ್ಲಿ ಅವರ ಭಕ್ತರು ಇಲ್ಲಿ ಸೇರಿದ್ದರು.
राजस्थान: स्वयंभू संत आसाराम बापू को बेचैनी, घुटनों में तकलीफ और अन्य बीमारियों की शिकायत होने के बाद अस्पताल में भर्ती कराया गया।
आसाराम बापू रेप केस में जोधपुर सेंट्रल जेल में उम्रकैद की सजा काट रहे हैं। pic.twitter.com/vECmJTbqjV
— ANI_HindiNews (@AHindinews) February 17, 2021
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್