
ಜೋಧಪುರ (ರಾಜಸ್ಥಾನ) – ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪೂಜ್ಯಾಪಾದ ಸಂತಶ್ರೀ ಅಸಾರಾಮ್ ಬಾಪು ಅವರಿಗೆ ಉಸಿರಾಟದ ತೊಂದರೆಯಾಗಲಾರಂಭಿಸಿತು. ಅವರನ್ನು ಮ.ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೊದಲು ಅವರು ಜೈಲಿನ ಆಸ್ಪತ್ರೆಯಲ್ಲಿ ಒಂದು ಗಂಟೆ ಚಿಕಿತ್ಸೆ ಪಡೆದಿದ್ದರು; ಆದರೆ ಅವರ ಸ್ಥಿತಿ ಸುಧಾರಿಸಲಿಲ್ಲ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿ ಅವರ ಎಕ್ಸರೆ ಮತ್ತು ರಕ್ತದ ಮಾದರಿಗಳನ್ನು ಪಡೆದುಕೊಳ್ಳಲಾಗಿದೆ. ಕಾರ್ಡಿಯಾಲಾಜಿ ವೈದ್ಯರನ್ನು ಸಹ ಕರೆಯಲಾಯಿತು. ಅವರ ಇಸಿಜಿ ವರದಿಯು ಸಾಮಾನ್ಯವಾಗಿದೆ. ಈ ಆಸ್ಪತ್ರೆಯಿಂದ ಅವರನ್ನು ನಂತರ ಮಥುರಾದಾಸ್ ಮಾಥುರ ಆಸ್ಪತ್ರೆಯ ಸಿಸಿಯು ವಾರ್ಡ್ಗೆ ಸ್ಥಳಾಂತರಿಸಲಾಯಿತು.
ಪೂಜ್ಯಪಾದ ಸಂತಶ್ರಿ ಅಸಾರಾಮ ಬಾಪು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದ ನಂತರ, ಅಪಾರ ಸಂಖ್ಯೆಯಲ್ಲಿ ಅವರ ಭಕ್ತರು ಇಲ್ಲಿ ಸೇರಿದ್ದರು.
राजस्थान: स्वयंभू संत आसाराम बापू को बेचैनी, घुटनों में तकलीफ और अन्य बीमारियों की शिकायत होने के बाद अस्पताल में भर्ती कराया गया।
आसाराम बापू रेप केस में जोधपुर सेंट्रल जेल में उम्रकैद की सजा काट रहे हैं। pic.twitter.com/vECmJTbqjV
— ANI_HindiNews (@AHindinews) February 17, 2021
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!