ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳಿಗೆ ಸೃಷ್ಟಿಯ ಉತ್ಪತ್ತಿ, ವಿಶ್ವದ ರಚನೆ, ಸಪ್ತಲೋಕ, ಸಪ್ತಪಾತಾಳ, ಮಂತ್ರಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಇತ್ಯಾದಿಗಳ ವಿಷಯದಲ್ಲಿ ತಿಳಿಯಿತು ಅದು ಆಧುನಿಕ ವಿಜ್ಞಾನಿಗಳಿಗೆ ಇನ್ನು ಒಂದು ಕಣದಷ್ಟು ತಿಳಿದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ