ದೇಶದ ಅಲ್ಪಸಂಖ್ಯಾತರಾಗಿರುವವರು ಅಪರಾಧಗಳಲ್ಲಿ ಹಾಗೂ ಹಿಂದೂಗಳ ಮೇಲೆ ಹಲ್ಲೆ ಮಾಡುವುದರಲ್ಲಿ ಬಹುಸಂಖ್ಯಾತರಾಗಿರುತ್ತಾರೆ !
ನೋಯ್ಡಾ (ಉತ್ತರ ಪ್ರದೇಶ) – ಕೆಲವು ದಿನಗಳ ಹಿಂದೆ ಇಲ್ಲಿನ ಸೆಕ್ಟರ್ -೩೨ ರಲ್ಲಿ ಕಮಲ್ ಶರ್ಮಾ ಎಂಬ ತರುಣನ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಿಜಾಮುಲ್ ಖಾನ್, ಸುಮಿತ್ ಶರ್ಮಾ ಮತ್ತು ಅಮಿತ್ ಗುಪ್ತಾ ಈ ೩ ಜನರನ್ನು ಪೊಲೀಸರು ಬಂಧಿಸಿದ್ದಾರೆ.
(ಸೌಜನ್ಯ : News Time Bharat)
ಇದರಲ್ಲಿ ನಿಜಾಮುಲ್ ಮುಖ್ಯ ಆರೋಪಿ ಆಗಿದಾನೆ. ಆತ ಯೂಟ್ಯೂಬ್ನಲ್ಲಿ ಬೈಕ್ನಲ್ಲಿ ಕಸರತ್ತು(ಸ್ಟಂಟ್) ಮಾಡುವ ವೀಡಿಯೊಗಳನ್ನು ನಿರ್ಮಿಸುವಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾನೆ. ಬಂಧಿತ ಮೂವರಲ್ಲಿ ಒಬ್ಬನಿಗೆ ಕಮಲ್ನ ಸಹೋದರಿಯೊಂದಿಗೆ ಪ್ರೇಮ ಪ್ರಕರಣ ನಡೆಯುತ್ತಿತ್ತು. ಕಮಲ್ ಅದನ್ನು ವಿರೋಧಿಸಿದ್ದನು. ಅದಕ್ಕಾಗಿಯೇ ಅವನನ್ನು ಹತ್ಯೆಗೈಯ್ಯಲಾಯಿತು.