ನಟ ಸುಶಾಂತ್ ಸಿಂಗ್ ರಜಪೂತ ಇವರ ಆತ್ಮಹತ್ಯೆ ಪ್ರಕರಣ
ಅನೇಕ ಸುದ್ದಿ ವಾಹಿನಿಗಳು ಹಿಂದೂ ಸಾಧು-ಸಂತರ ಬಗ್ಗೆ ಅಪಪ್ರಚಾರದ ವಾರ್ತೆಯನ್ನು ತೋರಿಸಿದ್ದವು; ಆದರೆ ಈ ಬಗ್ಗೆ ಅವರ ವಿರುದ್ಧ ಇಂತಹ ಯಾವುದೇ ಕ್ರಮ ಕೈಗೊಂಡಿಲ್ಲ
ನವ ದೆಹಲಿ – ನಟ ಸುಶಾಂತ್ ಸಿಂಗ ರಜಪೂತ ಅವರ ಆತ್ಮಹತ್ಯೆ ಪ್ರಕರಣದಲ್ಲಿ ‘ಆಜ್ ತಕ್’ ಈ ಹಿಂದಿ ವಾರ್ತಾವಾಹಿನಿಯು ಸುಳ್ಳು ವಾರ್ತೆಯನ್ನು ಪ್ರಕಟಿಸಿದ್ದರಿಂದ ‘ನ್ಯೂಸ್ ಬ್ರಾಡ್ಕಾಸ್ಟರ್ಸ್ ಸ್ಟೆಂಡರ್ಡ ಅಸೊಸಿಯೇಶನ್’ ಇದುವ(ಎನ್.ಬಿ.ಎಸ್.ಎ.ಯು) ಅಕ್ಟೋಬರ್ ೨೭ ರ ರಾತ್ರಿ ೮ ಗಂಟೆಗೆ ವಾರ್ತಾವಾಹಿನಿಗಳಿಗೆ ಕ್ಷಮೆಯಾಚಿಸುವಂತೆ ಹಾಗೆಯೇ ೧ ಲಕ್ಷ ರೂಪಾಯಿ ದಂಡ ಕಟ್ಟುವಂತೆ ಆದೇಶಿಸಿದೆ.
BREAKING : News Broadcasting Standards Authority (NBSA) directs AajTak @aajtak ,Zee News @ZeeNews, India TV @indiatvnews & News 24 @News24 to air apologies for violating journalistic norms while reporting death of #SushantSinghRajput.
Details of orders in the thread below : https://t.co/ehIQPk0xyK
— Live Law (@LiveLawIndia) October 23, 2020
‘ಆಜ್ ತಕ್’ ಈ ವಾರ್ತಾವಾಹಿನಿಯೊಂದಿಗೆ ‘ಇಂಡಿಯಾ ಟಿವಿ’, ‘ಝೀ ನ್ಯೂಸ್’ ಹಾಗೂ ‘ನ್ಯೂಸ್ ೨೪’ ಈ ಹಿಂದಿ ವಾರ್ತಾವಾಹಿನಿಗಳು ಸುಶಾಂತ ಸಿಂಗ ರಜಪೂತ ಅವರ ಆತ್ಮಹತ್ಯೆಯ ಪ್ರಕರಣದ ಬಗ್ಗೆ ವರದಿ ಮಾಡುವಾಗ ಪತ್ರಿಕೋದ್ಯಮದ ತತ್ತ್ವಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂದು ಹೇಳಲಾಗಿದೆ. ‘ಝೀ ನ್ಯೂಸ್’ ಹಾಗೂ ‘ಇಂಡಿಯಾ ಟಿವಿ’ ಅಕ್ಟೋಬರ್ ೨೭ ರಂದು, ಹಾಗೂ ‘ನ್ಯೂಸ್ ೨೪’ ಅಕ್ಟೋಬರ್ ೨೯ ರಂದು ಕ್ಷಮೆಯಾಚಿಸಲಿವೆ.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!