ಇಂತಹ ಗೃಹವಂಚಕರ ವಿರುದ್ಧ ಸರಕಾರ ತಕ್ಷಣ ಮೊಕದ್ದಮೆಯನ್ನು ಹೂಡಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಪ್ರಯತ್ನಿಸಬೇಕು !

ಸುಕಮಾ (ಛತ್ತೀಸಗಡ) – ನಕ್ಸಲರಿಗೆ ಮದ್ದು-ಗುಂಡಗಳನ್ನು ಸರಬರಾಜು ಮಾಡಿದ ಪ್ರಕರಣದಲ್ಲಿ ಛತ್ತೀಸಗಡ ಪೊಲೀಸರ ಅಧಿಕ್ಷಕ ಆನಂದ ಜಾಟವ್ ಮತ್ತು ಪೊಲೀಸ ಕಾನ್ಸಟೇಬಲ್ ಸುಭಾಷ್ ಸಿಂಗ್ ಇವರನ್ನು ಬಂಧಿಸಲಾಗಿದೆ. ಅವರೊಂದಿಗೆ ಮನೋಜ ಶರ್ಮಾ ಮತ್ತು ಹರಿಶಂಕರ ಇಬ್ಬರನ್ನೂ ಬಂಧಿಸಲಾಗಿದೆ. ಅವರು ಪೊಲೀಸರಿಂದ ಮದ್ದು-ಗುಂಡುಗಳನ್ನು ಖರೀದಿಸಲು ಬಂದಿದ್ದರು. ಈ ಹಿಂದೆ ಪೊಲೀಸರು ನಕ್ಸಲರಿಗೆ ಎರಡು ಬಾರಿ ಮದ್ದು-ಗುಂಡುಗಳನ್ನು ಮಾರಾಟ ಮಾಡಿದ್ದರು. ಕಾನ್ಸಟೇಬಲ್ ಸುಭಾಷ್ ಸಿಂಗ್ ಶಸ್ತ್ರಾಗಾರದಲ್ಲಿ ನೇಮವಾಗಿದ್ದ.
ಇದಕ್ಕೂ ಮುನ್ನ ೨೦೧೮ ರಲ್ಲಿ ೬ ಕ್ಕೂ ಹೆಚ್ಚು ಪೊಲೀಸರು ನಕ್ಸಲರಿಗೆ ಮದ್ದು-ಗುಂಡು ಮಾರಾಟ ಮಾಡಿದ ಘಟನೆ ನಡೆದಿತ್ತು. ಆ ಸಮಯದಲ್ಲಿ ಅವರ ಮೇಲೆ ಕೇವಲ ವಿಭಾಗೀಯ ಕ್ರಮ ಕೈಗೊಂಡ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!