|

ನಾಶಿಕ – ಇಲ್ಲಿನ ಭಾಜಪದ ಶಾಸಕರಾದ ದೇವಯಾನಿ ಫರಾಂದೆಯವರು ಸ್ವತಃ `ಅ’ಮೋಗಲಿ ಕೆಫೆಯ ಮೇಲೆ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಅಲ್ಲಿ ಅನೈತಿಕ ಸಂಗತಿಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅವರಿಗೆ ಈ ಕೃತಿಗಳ ಮಾಹಿತಿ ದೊರೆತಿತ್ತು. ಶಾಸಕರು ಬಂದಿರುವುದರಿಂದ ಪೊಲೀಸರು ಕೂಡ ಘಟನಾಸ್ಥಳವನ್ನು ತಲುಪಿದರು. ಅವರು ಅಶ್ಲೀಲ ಕೃತಿಗಳನ್ನು ಮಾಡುತ್ತಿದ್ದ ಅನೇಕ ಹುಡುಗ-ಹುಡುಗಿಯರನ್ನು ವಶಕ್ಕೆ ಪಡೆದಿದ್ದಾರೆ.
ಈ ಕೆಫೆಯಲ್ಲಿ ಗಂಟೆಯ ಪ್ರಕಾರ ಬಾಡಿಗೆ ವಿಧಿಸಲಾಗುತ್ತದೆ. ಕತ್ತಲೆಗಾಗಿ ಪರದೆಗಳನ್ನು ಹಾಕಲಾಗುತ್ತದೆ. ಯುವಕ-ಯುವತಿಯರಿಗೆ ೧೦೦ ರಿಂದ ೨೦೦ ರೂಪಾಯಿಯಲ್ಲಿ ಕೋಣೆಗಳನ್ನು ನೀಡಲಾಗುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಸಂಬಂಧಿತ ಯುವಕ- ಯುವತಿಯರ ಪೋಷಕರನ್ನು ಕರೆಸಿ ಪೊಲೀಸರು ಬುದ್ಧಿ ಹೇಳಲಿದ್ದಾರೆ.
ಸಂಪಾದಕೀಯ ನಿಲುವುಶಾಸಕರು ದಾಳಿ ನಡೆಸುವಂತಹ ಪರಿಸ್ಥಿತಿ ಏಕೆ ಬರುತ್ತದೆ ? ಪೊಲೀಸರು ಸ್ವತಃ ಏಕೆ ಕ್ರಮ ಕೈಗೊಳ್ಳುವುದಿಲ್ಲ ? |
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.