
ಠಾಣೆ – ಕಲ್ಯಾಣ್ನ ಮಲಂಗಗಡ್ನಲ್ಲಿ ಮಾಘಿ ಪೂರ್ಣಿಮಾಗೆ ಉತ್ಸವ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಹಿಂದುತ್ವನಿಷ್ಟರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಇದರಿಂದಾಗಿ ಹಿಂದೂ ಭಕ್ತರಲ್ಲಿ ಆಕ್ರೋಶದ ಅಲೆ ಎದ್ದಿದೆ. ಮಲಂಗಗಡದಲ್ಲಿನ ನವನಾಥನ ಸ್ಥಳದಲ್ಲಿ ದರ್ಗಾವನ್ನು ನಿರ್ಮಿಸುವ ಮೂಲಕ ಮುಸ್ಲಿಮರು ಅಲ್ಲಿ ಪೂಜೆ ಮಾಡುವುದನ್ನು ವಿರೋಧಿಸುತ್ತಾರೆ. ಇದರ ವಿರುದ್ಧ ಹಲವು ವರ್ಷಗಳಿಂದ ಹಿಂದೂಗಳ ಹೋರಾಟ ನಡೆಯುತ್ತಿದೆ. ”ಹಿಂದೂಗಳಿಗೆ ನೋಟಿಸ್ ಕಳುಹಿಸುವುದು, ಎಂದರೆ ಹಿಂದೂ ಸಮಾಜದ ಶಾಂತಿ ಕದಡುವುದು, ಎಂದು ಆಗುವುದು. ವಾಸ್ತವದಲ್ಲಿ ಮಲಂಗಗಡವನ್ನು ಮುಸ್ಲಿಮರು ಅತಿಕ್ರಮಿಸಿಕೊಂಡಿದ್ದಾರೆ ಮತ್ತು ಅಲ್ಲಿನ ಹಿಂದೂಗಳ ಸ್ಥಾನವನ್ನು ಕಾಯ್ದುಕೊಳ್ಳುತ್ತಿರುವ ಹಿಂದೂಗಳಿಗೆ ಮಾತ್ರ ನೋಟಿಸ್ ಕಳುಹಿಸಲಾಗಿದೆ, ಇದು ದುರದೃಷ್ಟಕರ’, ಎಂದು ಹಿಂದೂಗಳ ಮಧ್ಯೆ ಚರ್ಚೆ ನಡೆಯುತ್ತಿದೆ.
Hindus going to Malanggad to celebrate Maghi Pournima Utsav served notice by the Police!
Such incidents are not expected when a pro-Hindutva government is in power!#MaharashtraNews pic.twitter.com/orVF5kbihC
— Sanatan Prabhat (@SanatanPrabhat) February 12, 2025
ಸಂಪಾದಕೀಯ ನಿಲುವುಹಿಂದುತ್ವನಿಷ್ಟ ಸರಕಾರ ಇರುವಾಗ ಹೀಗಾಗುವುದು ಅಪೇಕ್ಷಿತವಲ್ಲ ! |
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಅಯೋಧ್ಯೆ: ಶ್ರೀರಾಮ ಮಂದಿರದಲ್ಲಿ ಕಳ್ಳತನ; ದೂರು ದಾಖಲಾಗಿದ್ದರೂ ಎಫ್.ಐ.ಆರ್. ಇಲ್ಲ!
ದಿಟ್ಟ ಉತ್ತರ ನೀಡಿ ರಾಹುಲ್ ಗಾಂಧಿ ಅವರ ವಕೀಲರ ದುರುದ್ದೇಶಗಳನ್ನು ಹುಸಿಗೊಳಿಸಿದ ಸಾವರ್ಕರ್ ಅವರ ಮೊಮ್ಮಗ !