Bengaluru Blast Key Suspect Arrest: ಬೆಂಗಳೂರು ಸ್ಫೋಟ ಪ್ರಕರಣ; ಶಂಕಿತ ಸೈಯದ ಶಬ್ಬೀರ್‌ನ ಬಂಧನ

ಬೆಂಗಳೂರು – ಮಾರ್ಚ್ ೧ ರಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.) ಸೈಯದ್ ಶಬ್ಬೀರ್ ಹೆಸರಿನ ಒಬ್ಬ ವ್ಯಕ್ತಿಯನ್ನು ಬಳ್ಳಾರಿಯಿಂದ ಬಂಧಿಸಲಾಯಿತು. ‘ಸ್ಫೋಟದ ಸಮಯದಲ್ಲಿ ಸಿಸಿಟಿವಿಯಲ್ಲಿ ಕಂಡಿದ್ದ ಶಂಕಿತ ವ್ಯಕ್ತಿ ಇವನೇನಾ ?‘, ಇದನ್ನು ಇದುವರೆಗೂ ಎನ್.ಐ.ಎ. ಸ್ಪಷ್ಟಪಡಿಸಿಲ್ಲ.

ಸಂಪಾದಕೀಯ ನಿಲುವು

ಕೇವಲ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಲ್ಲಾಗುವ ಬಾಂಬ್ ಸ್ಫೋಟಗಳಲ್ಲಿ ಮತ್ತು ಭಯೋತ್ಪಾದಕ ಘಟನೆಗಳಲ್ಲಿ ಆರೋಪಿಗಳ ಹೆಸರು ಹೀಗೇ ಇರುತ್ತದೆ, ಇದನ್ನು ಗಮನದಲ್ಲಿಡಿ !