ಮಂಗಳೂರಿನಲ್ಲಿ ಭಾಜಪದ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಮಂದಿಯ ಬಂಧನ

ಜನಾರ್ಧನ್ ಬರಿಂಜ್

ಮಂಗಳೂರು – ಇಲ್ಲಿಯ ಭಾಜಪದ ಕಾರ್ಯಕರ್ತ ಜನಾರ್ದನ್ ಬರಿಂಜರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ; ಆದರೆ ಪೊಲೀಸರು ಅವರ ಗುರುತನ್ನು ಬಹಿರಂಗಪಡಿಸಿಲ್ಲ. ಏಪ್ರಿಲ್ ೧೮ ರಂದು ಜನಾರ್ದನರವರ ಕೊಲೆ ಮಾಡಲಾಗಿತ್ತು. ಕೊಲೆಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಜನಾರ್ದನ್ ರಿಕ್ಷಾ ಚಾಲಕರಾಗಿದ್ದರು.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ತನ್ನದೇ ಪಕ್ಷದ ಕಾರ್ಯಕರ್ತರ ಹತ್ಯೆಯನ್ನು ತಡೆಯಲು ಆಡಳಿತಾರೂಢ ಭಾಜಪ ಸರಕಾರವು ಪ್ರಯತ್ನಿಸಬೇಕೆಂದು ಹಿಂದೂಗಳು ಭಾವಿಸುತ್ತಾರೆ !