
ಗೌಹತ್ತಿ – ರಾಜ್ಯದಲ್ಲಿನ ಧುಬರಿ ಜಿಲ್ಲೆಯಲ್ಲಿನ ಬಿಲಾಸೀಪಾರಾದಲ್ಲಿ ಮಸೀದಿ ಸಮಿತಿಯ ೨ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಒಬ್ಬನು ಸಾವನ್ನಪ್ಪಿದರೆ ೨೦ ಜನರು ಗಾಯಗೊಂಡಿದ್ದಾರೆ. ಮೃತನಾದ ಮುಸಲ್ಮಾನನ ಹೆಸರು ಹಾರೂಲ ರಶೀದ ಎಂದು ಇತ್ತು. ರಶೀದನ ಸಾವಿನಿಂದ ಸಿಟ್ಟಾದ ಆತನ ಸಂಬಂಧಿಗಳು ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು ಹಾಗೂ ಆಕ್ರಮಣಕಾರರ ಮೇಲೆ ಕಾರ್ಯಾಚರಣೆ ಮಾಡಬೇಕೆಂದು ಮನವಿ ಮಾಡಿದರು. ಪೊಲೀಸರು ಆಶ್ವಾಸನೆಯನ್ನು ನೀಡಿದ ನಂತರವೇ ರಾಷ್ಟ್ರೀಯ ಹೆದ್ದಾರಿಯನ್ನು ತೆರವುಗೊಳಿಸಿದರು. ಈ ಹಿಂಸಾಚಾರದ ಪ್ರಕರಣದಲ್ಲಿ ೨ ಗುಂಪುಗಳಿಂದ ೨ ಬೇರೆ ಬೇರೆ ಪ್ರಕರಣಗಳಲ್ಲಿ ದೂರು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ‘ಮಸೀದಿ ಸಮಿತಿಯು ಯಾವ ಗುಂಪಿನ ಅಧೀನದಲ್ಲಿರುವುದು ?’ ಎಂಬ ವಾದದಿಂದಾಗಿ ಹಿಂಸಾಚಾರ ನಡೆದಿರುವ ಮಾಹಿತಿಯು ಬಹಿರಂಗವಾಗಿದೆ.
Exclusive Video| #Assam: On January 3, a fierce scuffle between two groups took place in a #mosque premises for constituting the mosque management committee.
The sensational incident took place in Bilasipara, Dhubri District. One person named #HarunRashid was reportedly killed. pic.twitter.com/DJcqDPe1y0
— Organiser Weekly (@eOrganiser) January 4, 2023
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.