|
ಮುಂಬಯಿ – ಗುಜರಾತ್ನಲ್ಲಿ ‘ಜೆನೀಶ್ ಮಸಾಲೆ’ ತಯಾರಿಸುವ ಸಂಸ್ಥೆಯು ಪ್ರಸಿದ್ಧಿಗಾಗಿ ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಅನ್ನು ಮಾಡಿತ್ತು. ಅದರಲ್ಲಿ ರಾಮಾಯಣದ ಪ್ರಸಂಗ ಒಂದನ್ನು ತೋರಿಸಲಾಗಿದೆ. ಅದರಲ್ಲಿ ‘ಯಾವಾಗ ನಿಮ್ಮ ಸ್ನೇಹಿತ ‘ಯಾವುದೇ ಮಸಾಲೆ ಹಾಕು, ಏನು ವ್ಯತ್ಯಾಸ ಆಗುತ್ತದೆ?’ ಎಂದು ಹೇಳುತ್ತಾನೆ, ಅದಕ್ಕೆ ಶ್ರೀರಾಮನ ಭಕ್ತ ಹೇಳುತ್ತಾರೆ, ‘ಆತನ ಹೊಟ್ಟೆಗೆ ಬಾಣ ಬಿಡಿ ಪ್ರಭು.’
ಈ ಪೋಸ್ಟ ಬಗ್ಗೆ ಧರ್ಮಾಭಿಮಾನಿಗಳು ಹಿಂದೂ ಜನಜಾಗೃತಿ ಸಮಿತಿಗೆ ತಿಳಿಸಿದಾಗ ಸಮಿತಿಯು ನ್ಯಾಯೋಚಿತ ಮಾರ್ಗದಲ್ಲಿ ವಿರೋಧಿಸಲು ಹಿಂದೂಗಳಿಗೆ ಕರೆ ನೀಡಿತ್ತು. ಹಿಂದೂಗಳು ಸಂಘಟಿತರಾಗಿ ವಿರೋಧಿಸಿದ ನಂತರ ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ಅನ್ನು ಅಳಿಸಲಾಯಿತು.

ದೇಶಾದ್ಯಂತ ‘ಲೋನ್ ವುಲ್ಫ್’ ದಾಳಿಗಳಿಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಫರಾಜ್!
ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ‘ನೀಟ್’ ನ ಪ್ರಶ್ನೆ ಪತ್ರಿಕೆಗಳು ಅಕೋಲಾ ತಲುಪಿದವು!
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion