ಕಾನ್ಪುರದಲ್ಲಿ(ಉತ್ತರಪ್ರದೇಶ) ಮತಾಂತರಕ್ಕಾಗಿ ಚರ್ಚ್‌ಗೆ ಕರೆದೊಯ್ಯುತ್ತಿದ್ದ ಹಿಂದೂಗಳ ಬಿಡುಗಡೆ

ಮತಾಂತರಗೊಂಡರೆ ಪ್ರತಿತಿಂಗಳು ೫೦ ಸಾವಿರ ರೂಪಾಯಿ ಕೊಡುವುದಾಗಿ ಅಮಿಷ !

ಕಾನ್ಪುರ (ಉತ್ತರಪ್ರದೇಶ) – ಇಲ್ಲಿ ಕೆಲವು ಹಿಂದೂಗಳನ್ನು ಮತಾಂತರಿಸಲು ಅವರನ್ನು ೨ ಬಸ್ಸುಗಳಲ್ಲಿ ಕೂರಿಸಿ ಉನ್ನಾವ(ಉತ್ತರಪ್ರದೇಶ)ದಲ್ಲಿಯ ಚರ್ಚ್‌ಗೆ ಕರೆದೊಯ್ಯಲಾಗುತ್ತಿತ್ತು. ಪೋಲೀಸರಿಗೆ ಇದರ ಮಾಹಿತಿ ಸಿಕ್ಕ ನಂತರ ಅವರು ಬಸ್ಸುಗಳನ್ನು ತಡೆದು ಇಬ್ಬರನ್ನು ಬಂಧಿಸಿದರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಮತಾಂತರವಾಗುವರೆಲ್ಲರೂ ಬಡ ಕುಟಂಬದವರಿದ್ದರು. ಮತಾಂತರಗೊಂಡರೆ  ಹಿಂದೂಗಳಿಗೆ ಪ್ರತಿ ತಿಂಗಳು ೫೦ ಸಾವಿರ ಕೊಡುವುದಾಗಿ ಅಮಿಷ ತೋರಿಸಿದ್ದರು. ಅದಕ್ಕಾಗಿಯೇ ಅವರು ಮತಾಂತರಗೊಳ್ಳಲು ಸಿದ್ಧರಾಗಿದ್ದರು.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನು ಅಸ್ತಿತ್ವದಲ್ಲಿದ್ದರೂ ಮತಾಂಧ ಕ್ರೈಸ್ತರು ಹಿಂದೂಗಳನ್ನು ಮತಾಂತರ ಮಾಡಲು ಧೈರ್ಯ ತೋರುತ್ತಾರೆ, ಇದರಿಂದ ಅವರ ಉದ್ಧಟತನ ತೋರುತ್ತದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕ !