ಕಡಬ ಇಲ್ಲಿಯ ಅಕ್ರಮ ಕಸಾಯಿಖಾನೆಯಿಂದ ೯೪ ಕೆಜಿ ಗೋಮಾಂಸ ವಶ

ಕಡಬ – ಕಡಬ ತಾಲೂಕಿನಲ್ಲಿನ ಕೊಯಿಲ ಗ್ರಾಮದಲ್ಲಿನ ಕೆಮ್ಮಾರ್ ಆಕಿರ ಇಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ ನಡೆಸಿ ೯೪ ಕೆಜಿ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಮೂರು ಗೋವುಗಳ ಹತ್ಯೆ ನಡೆದಿದ್ದು ಕಂಡು ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಇಲಿಯಾಸ್ ನನ್ನು ಬಂಧಿಸಿದ್ದಾರೆ. ಹಾಗೂ ಮಹಮದ್ ಆಮು ಪರಾರಿ ಆಗಿದ್ದಾನೆ . ಇಲಿಯಾಸ್ ಇವನ ಮನೆಯಲ್ಲಿಯೇ ಈ ಕಸಾಯಿಖಾನೆ ನಡೆಸುತ್ತಿದ್ದರು .