ಎಲ್ಲ ಸಾಧಕರಿಗಾಗಿ ಸೂಚನೆ 

‘ಕೊರೋನಾ’ ವೈರಾಣುವಿನ ಸೋಂಕಿನಿಂದಾಗುವ ರೋಗಗಳಿಂದ ನಮ್ಮ ರಕ್ಷಣೆಯಾಗಬೇಕು ಅಥವಾ ಅದನ್ನು ತಡೆಗಟ್ಟಬೇಕು’, ಎಂದು ಆಯುಷ ಸಚಿವಾಲಯವು ಪ್ರಕಟಿಸಿದ ಸುತ್ತೋಲೆಯಲ್ಲಿ ಹೋಮಿಯೋಪಥಿಯ ‘ಅರ್ಸೆನಿಕ್ ಆಲ್ಬ್ ೩೦’ ಈ ಔಷಧಿಯನ್ನು ಸೂಚಿಸಲಾಗಿತ್ತು. ಈ ರೋಗನಿರೋಧಕ ಔಷಧಿಯನ್ನು ಎಲ್ಲೆಡೆಯ ಸಾಧಕರು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.

ಆಧ್ಯಾತ್ಮಿಕ ತೊಂದರೆ ಕಡಿಮೆಯಾಗದಿರುವುದರ ಹಿಂದಿರುವ ಕಾರಣಗಳ ಚಿಂತನೆಯನ್ನು ಮಾಡಿರಿ !

ಆಧ್ಯಾತ್ಮಿಕ ತೊಂದರೆಯಿರುವ ಬಹಳಷ್ಟು ಸಾಧಕರು ‘ತೊಂದರೆ ಇದೆ; ಎಂದು ಕೇವಲ ಉಪಾಯವನ್ನು ಮಾಡುವುದಕ್ಕೆ ಮಾತ್ರ ಹೆಚ್ಚು ಒತ್ತು ಕೊಡುತ್ತಾರೆ; ಆದರೆ ‘ಉಪಾಯವು ಗುಣಾತ್ಮಕವಾಗಿ ಆಗುತ್ತಿದೆಯೇ ? ತೊಂದರೆ ಹೆಚ್ಚಾಗಲು ಕಾರಣವಾಗಿರುವ ಹಿಂದಿರುವ ಸ್ವಭಾವದೋಷವನ್ನು ದೂರಗೊಳಿಸಲು ತಳಮಳದಿಂದ ಪ್ರಯತ್ನಗಳಾಗುತ್ತಿವೆಯೇ ? ಇತ್ಯಾದಿ ವಿಷಯಗಳ ವಿಚಾರವನ್ನು ಹೆಚ್ಚು ಮಾಡುವುದಿಲ್ಲ ಇದರಿಂದ ಅವರ ತೊಂದರೆ ಬೇಗ ಕಡಿಮೆಯಾಗುವುದಿಲ್ಲ.

ಸಾಧಕರಿಗೆ ಮಹತ್ವದ ಸೂಚನೆ !

ಧರ್ಮಪ್ರಸಾರದ ಕಾರ್ಯಕ್ಕಾಗಿ ನಾವು ಸ್ಥಳೀಯ ಅವಶ್ಯಕತೆಯಂತೆ ಏನೆಲ್ಲ ಸಂಹಿತೆಯನ್ನು ಬರೆಯುತ್ತೇವೆಯೋ ಅಥವಾ ಹೊಸ ವಿಷಯವನ್ನು ಮಂಡಿಸುತ್ತೇವೆಯೋ, ಅದನ್ನೂ ಬರೆದು ಕಳುಹಿಸಿದರೆ ಭಾರತದಾದ್ಯಂತ ಕಾರ್ಯ ಮಾಡುತ್ತಿರುವ ಇತರರಿಗೂ ಅಂತಹ ವಿಷಯಗಳ ಭಾಷಣಕ್ಕೆ ಉಪಯೋಗಿಸಬಹುದು. ಇದರಿಂದ ಆಯಾ ಸ್ಥಳಗಳ ಸಾಧಕರ ಸಂಹಿತೆ ಬರೆಯುವ ಸಮಯವು ಉಳಿತಾಯವಾಗುತ್ತದೆ. ಬೇರೆ ಕಡೆಗಳಲ್ಲಿ ಸಾಧಕರಿಗೆ ಸಂಹಿತೆ ಉಪಲಬ್ಧವಾಗುವುದರಿಂದ ತಮ್ಮ ಭಾಗದಲ್ಲಿ ವಿಷಯವನ್ನು ಮಂಡಿಸಲು ಸಾಧ್ಯವಾಗುತ್ತದೆ.

ಸಾಧಕರಿಗೆ ಸೂಚನೆ ಮತ್ತು ಓದುಗರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ನಮ್ರ ವಿನಂತಿ !

ಸದ್ಯ ಸಾಮಾಜಿಕ ಪ್ರಸಾರ ಮಾಧ್ಯಮಗಳ ಮುಖಾಂತರ ಆರ್ಥಿಕ ಲಾಭವನ್ನು ಪಡೆಯುವ ಯೋಜನೆಯ (ಸ್ಕೀಮ್) ಸಂದರ್ಭದಲ್ಲಿ ಒಂದು ವಿಡಿಯೋ ಪ್ರಸಾರವಾಗುತ್ತಿದೆ. ಅದರಲ್ಲಿ ಕೆಲವು ಆಪ್‌ಗಳು ಮತ್ತು ಅವುಗಳನ್ನು ಅಭಿವೃದ್ಧಿ ಪಡಿಸಿರುವ ಹೆಸರಾಂತ ಕಂಪನಿಗಳ ಉಲ್ಲೇಖವಿದ್ದು, ಒಂದು ಆಪ್ ‘ಡೌನಲೋಡ್ ಮಾಡಿಕೊಳ್ಳುವಂತೆ ಕರೆ ನೀಡಲಾಗಿದೆ. ಇದರಿಂದ ನಾಗರಿಕರು ಮೋಸ ಹೋಗುವ ಸಾಧ್ಯತೆಯಿದೆ.

ಸಾಧಕರೇ, ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆ ಆಗಿರುವುದರಿಂದ ಅದನ್ನು ದೂರಗೊಳಿಸಿರಿ !

‘ಕೆಲವು ಸಾಧಕರಿಗೆ ಸಹ ಸಾಧಕರನ್ನು ಹೊಗಳಿದರೆ ಅಥವಾ ಅವರ ಆಧ್ಯಾತ್ಮಿಕ ಉನ್ನತಿಯಾದರೆ ಮತ್ಸರವೆನಿಸುತ್ತದೆ. ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯ ಅತ್ಯಂತ ದೊಡ್ಡ ಅಡಚಣೆಯಾಗಿದೆ. ಅದನ್ನು ದೂರಗೊಳಿಸಲು ತಳಮಳದಿಂದ ಪ್ರಯತ್ನಿಸಬೇಕು. ‘ಇತರ ಸಾಧಕರ ಪ್ರಶಂಸೆಯ ಅಥವಾ ಆಧ್ಯಾತ್ಮಿಕ ಪ್ರಗತಿಯ ಆನಂದವನ್ನು ಪಡೆಯಲು ಸಾಧ್ಯವಾದಾಗ ಅಥವಾ ಇತರರ ಪ್ರಯತ್ನ ಮತ್ತು ಗುಣಗಳಿಂದ ಕಲಿಯುವಂತಹ ಸಾಧಕರ ಸಾಧನೆಯ ಮಾರ್ಗಕ್ರಮಣವು ಯೋಗ್ಯ ದಿಶೆಯಿಂದ ಆಗುತ್ತಿದೆ’, ಎಂಬುದನ್ನು ಗಮನದಲ್ಲಿಡಬೇಕು !’

ಸೇವೆಯ ಮಧ್ಯದಲ್ಲಿ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆಯಿದ್ದಾಗ ಸಾತ್ತ್ವಿಕ ಕೃತಿಗಳನ್ನು ಮಾಡಬೇಕು !

ಸಾಧಕರು ಸೇವೆಯಲ್ಲಿ ವಿಶ್ರಾಂತಿ ಸಿಗಲೆಂದು ಸಹಸಾಧಕರೊಂದಿಗೆ ಹರಟೆ ಹೊಡೆಯುವುದು, ಚೇಷ್ಟೆ-ತಮಾಷೆ ಮಾಡುವುದು ಹಾಗೂ ಸಂಚಾರವಾಣಿಯಲ್ಲಿ ಅನಾವಶ್ಯಕ ಮಾತನಾಡುವುದು, ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ನೋಡುವುದು ಇಂತಹ ಅಸಾತ್ತ್ವಿಕ ಕೃತಿಗಳನ್ನು ಮಾಡುತ್ತಾರೆ.

ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ !

ಪಾಕಿಸ್ತಾನವು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದ ಜನರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದೆ. ಪಾಕಿಸ್ತಾನ ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ ಮತ್ತು ನಮ್ಮ ಧ್ವನಿಯನ್ನು ಅದುಮಿಡಲು ಪ್ರಯತ್ನಿಸುತ್ತಿದೆ; ಆದರೆ ನಮ್ಮ ಧ್ವನಿ ಕೇಳಿಕೊಳ್ಳಬಹುದು, ಎಂಬ ವಿಶ್ವಾಸ ನಮಗಿದೆ, ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಅಲ್ಲಿಯ ಕಾರ್ಯಕರ್ತ ಸಜ್ಜಾದ್ ರಾಜಾ ಹೇಳಿದ್ದಾರೆ.

ಮಾಸ್ಕನ್ನು ಧರಿಸದೆ ತಿರುಗಾಡುವವರು ಸಾಮಾಜಿಕ ಅಪರಾಧಿಗಳಾಗಿರುವುದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! – ಅಲಾಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

ರಾಜ್ಯದಲ್ಲಿ ಕರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಅಲಹಾಬಾದ್ ಉಚ್ಚ ನ್ಯಾಯಾಲಯವು ಇದನ್ನು ಗಮನಿಸಿ ‘ಮನೆಯಿಂದ ಹೊರಡುವಾಗ ಮಾಸ್ಕ ಧರಿಸದೇ ಇರುವುದು ಕಂಡುಬಂದರೆ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ’ ಪೊಲೀಸರಿಗೆ ಆದೇಶಿಸಿದೆ.

‘ಶಿವನು ಕೂಡ ಮಾದಕವಸ್ತುಗಳನ್ನು ಸೇವಿಸುತ್ತಾರೆ !’(ಅಂತೆ) – ಲೇಖಕಿ ಮೇಘನಾ ಪಂತ್

ಭಾರತೀಯ ಚಲನಚಿತ್ರೋದ್ಯಮದ ನಟರು ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ, ಇದು ಬಹಿರಂಗವಾಗುತ್ತಿರುವಾಗ ಈ ಬಗ್ಗೆ ‘ಇಂಡಿಯಾ ಟುಡೇ’ ಸುದ್ದಿವಾಹಿನಿಯಲ್ಲಿನ ಚರ್ಚಾಕೂಟದಲ್ಲಿ ಲೇಖಕಿ ಮೇಘನಾ ಪಂತ್ ಇವರು, ‘ಭಗವಾನ ಶಿವನೂ ಕೂಡಾ ಮಾದಕ ವಸ್ತುಗಳನ್ನು ಸೇವಿಸುತ್ತಾರೆ’ ಎಂದು ಹೇಳಿದರು.

ಮಹಿಳೆಯರಿಗೆ ಕಿರುಕುಳ ನೀಡುವವರ ಫಲಕವನ್ನು ಬೀದಿ ಬೀದಿಗಳಲ್ಲಿ ಹಾಕಿ ! – ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಪೊಲೀಸರಿಗೆ ಆದೇಶ

ಉತ್ತರಪ್ರದೇಶ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರಕಾರವು ಮಹಿಳೆಯರಿಗೆ ಕಿರುಕುಳ ನೀಡುವವರ ಫಲಕಗಳನ್ನು ಬೀದಿ ಬೀದಿಗಳಲ್ಲಿ ಹಾಕುವಂತೆ ಪೊಲೀಸರಿಗೆ ಆದೇಶಿಸಿದೆ.