ಬೆಂಗಳೂರು – ದಿನಾಂಕ 01.07.2023 ರಂದು KDMA , MLAC & Dr.NBJ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವೈದ್ಯ ದಿನಾಚರಣೆಯನ್ನು ಮತ್ತು ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯರಾದ ಶ್ರೀ ಜೆ.ಸಿ. ಚಂದ್ರಶೇಖರ್ ನೆರವೇರಿಸಿದರು. ಅಬಲಾಶ್ರಮದ ಅಧ್ಯಕ್ಷೆ ಮತ್ತು ಕಿದ್ವಾಯಿ ಆಸ್ಪತ್ರೆಯ ಮಾಜಿ ನಿರ್ದೇಶಕಿರಾದ ಪ್ರಸಿದ್ಧ ಆಂಕೋಲಜಿ ತಜ್ಞೆ ವೈದ್ಯರಾದ ಡಾಕ್ಟರ್ ವಿಜಯಲಕ್ಷ್ಮಿ ದೇಶಮನೆ, ವಿಜಯ ಕರ್ನಾಟಕದ ಪ್ರಸಾದ್ ನಾಯ್ಡು , ಟಿವಿ9 ನ ಡಾ. ಭಾಸ್ಕರ್ ಹೆಗಡೆ ಇತರ ಗಣ್ಯರು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಸಸ್ಯಹಾರಿ ದೇಹಧಾರ್ಢ್ಯ ಪಟು ಹಾಗೂ ಪ್ರಖರ ಹಿಂದುತ್ವನಿಷ್ಠ ಬಿ.ಕೆ. ಪ್ರಕಾಶ ಭಾರಧ್ವಾಜ ಇವರ ಸತ್ಕಾರ ಮಾಡಲಾಯಿತು.
ಪ್ರಖರ ಹಿಂದುತ್ವನಿಷ್ಠ ಡಿ.ಕೆ. ಪ್ರಕಾಶ ಇವರ ಸತ್ಕಾರ !
ಸಂಬಂಧಿತ ಲೇಖನಗಳು
- ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಪೊಲೀಸರನ್ನೇ ಥಳಿಸಿದ ಮುಸ್ಲಿಂ ಮಹಿಳೆಯರು !
- TMC MLA Threatens Hindus : ನೀವು ೩೦% ರಷ್ಟಿದ್ದೀರಿ, ನಾವು ೭೦% ರಷ್ಟಿದ್ದೇವೆ, ಗಂಗೆಯಲ್ಲಿ ಮುಳುಗಿಸಿ ಬಿಡುತ್ತೇವೆ ! – ತೃಣಮೂಲ ಕಾಂಗ್ರೆಸ್ಸಿನ ಸಂಸದ ಹುಮಾಯೂನ್ ಕಬೀರ್
- Covaxin is Safe : ‘ಕೋವಾಕ್ಸಿನ್’ ಲಸಿಕೆ ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲದ್ದರಿಂದ ಅದು ಸುರಕ್ಷಿತವಾಗಿದೆ !
- Newsmakers Achievers Awards 2024 : ಪತ್ರಕರ್ತರು, ಬರಹಗಾರರು, ಚಲನಚಿತ್ರಗಳು, ಸಾಮಾಜಿಕ ಕಾರ್ಯ, ಭಾರತೀಯ ನೃತ್ಯ ಮುಂತಾದ ವಿವಿಧ ಕ್ಷೇತ್ರಗಳ ಗಣ್ಯರ ಸನ್ಮಾನ !
- Shopping Complex Thiruvannamalai : ತಿರುವಣ್ಣಾಮಲೈನ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ‘ಶಾಪಿಂಗ್ ಕಾಂಪ್ಲೆಕ್ಸ್’ ನಿರ್ಮಿಸುವುದಿಲ್ಲ!
- ‘ನಾಳೆ ಒಂದು ವೇಳೆ ಪ್ರಧಾನಮಂತ್ರಿ ಸತ್ತರೆ ಯಾರೂ ಪ್ರಧಾನಿಯಾಗುವುದಿಲ್ಲವೇ?’