ಕಾಂಗ್ರೆಸ್ ನ ಬಾಬ್ರಿ ಮಸೀದಿ ನಿರ್ಮಿಸುವ ಭರವಸೆ ಏನಾಯಿತು ? – ಅಸದುದ್ದೀನ್ ಓವೈಸಿ

ಅಸದುದ್ದೀನ್ ಓವೈಸಿಯಿಂದ ಕಾಂಗ್ರೆಸ್ ಮೇಲೆ ಟಿಕೆ !

ಅಸದುದ್ದೀನ್ ಓವೈಸಿ

ಬೆಂಗಳೂರು (ಕರ್ನಾಟಕ) – ಬಾಬ್ರಿ ಮಸೀದಿ ಕೆಡವಿದ ನಂತರ ಕಾಂಗ್ರೆಸ್ ಒಂದು ಠರಾವನ್ನು ಅಂಗೀಕರಿಸಿದ್ದು, ಅದೇ ಸ್ಥಳದಲ್ಲಿ ಬಾಬ್ರಿ ಮಸೀದಿ ಮತ್ತೆ ಕಟ್ಟಲಾಗುವುದು. ಇಂದು ಆ ಸ್ಥಳದಲ್ಲಿ ಏನು ಕಟ್ಟಲಾಗುತ್ತಿದೆ ? ಎಂದು ಎಂ.ಐ.ಎಂ. ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ ಇವರು ಕಾಂಗ್ರೆಸ್ಸಿಗೆ ಪ್ರಶ್ನಿಸಿದ್ದಾರೆ. ಕರ್ನಾಟಕ ಚುನಾವಣೆ ಹತ್ತಿರ ಇರುವಾಗ ಅವರು ಈ ಹೇಳಿಕೆ ನೀಡಿದ್ದಾರೆ. ‘ಕಾಂಗ್ರೆಸ್ ಆಶ್ವಾಸನೆ ನೀಡುತ್ತದೆ ಮತ್ತು ಅದನ್ನು ಗಾಳಿಗೆ ತೂರುತ್ತದೆ’, ಎಂದೂ ಸಹ ಓವೈಸಿ ಇವರು ಹೇಳಿದರು.

ಸಂಪಾದಕೀಯ ನಿಲುವು

ಭಾಜಪಕ್ಕೆ ಮುಸಲ್ಮಾನ ದ್ವೇಷಿ ಎನ್ನುವ ಕಾಂಗ್ರೆಸ್ ಈಗ ಇದರ ಬಗ್ಗೆ ಏನು ಹೇಳುವುದಿದೆ ?