ಹಿಂದೂಗಳ ದೇವತೆಗಳನ್ನು ನಿರಂತರವಾಗಿ ಅವಮಾನಿಸುವ ಹಾಸ್ಯನಟ ಮುನಾವ್ವರ್ ಫಾರೂಕಿಗೆ ಹಿಂದೂರಕ್ಷಕ ಸಂಘಟನೆಯ ಕಾರ್ಯಕರ್ತರಿಂದ ಧರ್ಮದೇಟು !

  • ಹಿಂದೂಗಳ ದೇವತೆಗಳನ್ನು ಅವಮಾನಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳದ ಕಾರಣ, ಹಿಂದೂ ಸಂಘಟನೆಗಳಿಗೆ ಇಂತಹ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ, ಪೊಲೀಸರು ತಾವಾಗಿಯೇ ಕ್ರಮಕೈಗೊಳ್ಳುವ ಅಪೇಕ್ಷಿತವಿದೆ !

  • ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರವಿರುವಾಗ, ಮತಾಂಧರು ಈ ರೀತಿ ಧರ್ಮವನ್ನು ಅವಮಾನಿಸುವ ಧೈರ್ಯ ಮಾಡಬಾರದು, ಅಂತಹ ಅಂಜಿಕೆ ನಿರ್ಮಿಸುವ ಆವಶ್ಯಕತೆಯಿದೆ ! ಪಾಕಿಸ್ತಾನದಂತಹ ಇಸ್ಲಾಮಿಕ್ ದೇಶದಲ್ಲಿ ಯಾರಾದರೂ ಈ ರೀತಿ ಇಸ್ಲಾಂನ್ನು ಅವಮಾನಿಸುವ ಧೈರ್ಯ ಮಾಡಬಹುದೇ ?

ಇಂದೋರ್ (ಮಧ್ಯಪ್ರದೇಶ) – ಏಕಪಾತ್ರ ಹಾಸ್ಯದ ಕಾರ್ಯಕ್ರಮವನ್ನು ಮಾಡುವ ಮುನವ್ವರ್ ಫಾರೂಕಿ ಸತತವಾಗಿ ಹಿಂದೂ ದೇವತೆಗಳ ಬಗ್ಗೆ ನಿಂದನೀಯ ಹೇಳಿಕೆಗಳನ್ನು ನೀಡುತ್ತಿದ್ದ. ಆತ ಭಗವಾನ ಶ್ರೀರಾಮ. ಗೋಧ್ರಾದಲ್ಲಿ ಕಾರಸೇವಕರನ್ನು ಜೀವಂತವಾಗಿ ಸುಟ್ಟಿದ ಘಟನೆಯನ್ನು ಅಪಹಾಸ್ಯ ಮಾಡಿದ್ದ.

ಇಂದೋರ್‌ನ ‘ಮುನರೊ ಕೆಫೆಮ್’ನಲ್ಲಿ ನಡೆದ ಸಮಾರಂಭದಲ್ಲಿ ಹಿಂದೂಗಳ ದೇವತೆಗಳ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಹಿಂದೂರಕ್ಷಕ ಸಂಘಟನೆಯ ಕಾರ್ಯಕರ್ತರು ಆತನನ್ನು ಥಳಿಸಿದರು. ನಂತರ ಫಾರೂಕಿ ಮತ್ತು ಕಾರ್ಯಕ್ರಮದ ಆಯೋಜಕರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಕಾರ್ಯಕ್ರಮದ ಚಿತ್ರೀಕರಣ ವೀಕ್ಷಿಸಿದ ನಂತರ ಫಾರೂಕಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.