ಒಂದೇ ರಾಜ್ಯದಲ್ಲಿ ಕೇವಲ ಒಂದು ತಿಂಗಳಲ್ಲಿ ೩೫ ಜನರನ್ನು ಬಂಧಿಸಲಾಗುತ್ತದೆ, ಅಂದರೆ ಎಷ್ಟು ದೊಡ್ಡ ಪ್ರಮಾಣದಲ್ಲಿ ಈ ಜಾಲ ಹರಡಿದೆ, ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಕಾನೂನನ್ನು ರಾಷ್ಟ್ರೀಯ ಮಟ್ಟದಲ್ಲಿ ಆದಷ್ಟು ಬೇಗ ಜಾರಿಗೆ ತರುವ ಮೂಲಕ ಕೇಂದ್ರ ಸರಕಾರ ಹಿಂದೂ ಯುವತಿಯರಿಗೆ ನ್ಯಾಯ ಒದಗಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನವೆಂಬರ್ ೨೭ ರಂದು ರಾಜ್ಯದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಬಂದಾಗಿನಿಂದ, ಇಲ್ಲಿಯವರೆಗೆ ಪೊಲೀಸರು ಒಂದು ತಿಂಗಳಲ್ಲಿಯೇ ೧೨ ಪ್ರಕರಣಗಳನ್ನು ದಾಖಲಿಸಿದ್ದು, ೩೫ ಜನರನ್ನು ಬಂಧಿಸಿದ್ದಾರೆ.
#UttarPradesh police have made more than one arrest a day since the controversial anti-conversion ordinance came into effect a month ago, having apprehended about 35 people so far https://t.co/OdCFwll3El
— Business Standard (@bsindia) December 26, 2020
ಸೀತಾಪುರ, ಗ್ರೇಟರ್ ನೋಯ್ಡಾ, ಶಾಹಜಹಾನಪುರ್, ಅಜಮ್ಗಡ, ಮುರಾದಾಬಾದ್, ಮುಜಫ್ಫರನಗರ, ಬಿಜನೌರ್, ಕನ್ನೌಜ್, ಬರೇಲಿ ಮತ್ತು ಹರದೊಯಿ ಈ ಸ್ಥಳಗಳಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.