|
ನವ ದೆಹಲಿ – ಮುಂದಿನ ವರ್ಷ ಬಂಗಾಲದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಕಲಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಪುನೀತ್ ಕೌರ್ ಢಾಂಡಾ ಇವರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ರಾಜ್ಯದ ಮುಸ್ಲಿಂ ಬಹುಸಂಖ್ಯಾತ ಮಾಲದಾ, ಉತ್ತರ ದಿನಾಜಪುರ, ಮುರ್ಷಿದಾಬಾದ, ನಾದಿಯಾ, ಕೂಚ್ಬಿಹಾರ, ಕೋಲಕಾತಾ, ಉತ್ತರ ೨೪ ಪರಗಣಾ ಮತ್ತು ದಕ್ಷಿಣ ಪರಗಣಾಗಳಲ್ಲಿ ಹಿಂದೂಗಳಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ. ಅಲ್ಲಿ ಅವರಿಗೆ ಮತದಾನ ಮಾಡಲು ಅಡಚಣೆ ನಿರ್ಮಾಣ ಮಾಡುತ್ತಾರೆ. ಈ ಅಡಚಣೆಯನ್ನು ನಿವಾರಿಸಬೇಕು, ಎಂದು ಒತ್ತಾಯಿಸಲಾಗಿದೆ.
पुलिस द्वारा फेंके गए आँसू गैस और उन्ही के साथ खड़े हुए ममताजी के गुंडो ने बम चलाए।
यह सब वही निशाना बनाया गया जहाँ मैं, श्री @Tejasvi_Surya, श्री @NisithPramanik, श्री @DrSukantaMajum1, श्री @johnbarlabjp, श्री @RajuBistaBJP और श्री खगेन मुर्मू जी मौजूद थे।#UttarKanyaCholo pic.twitter.com/L75HMk8P0z
— Kailash Vijayvargiya (@KailashOnline) December 7, 2020
ಢಾಂಡಾರವರು ಅರ್ಜಿಯಲ್ಲಿ,
೧. ಬಂಗಾಲದ ನಕಲಿ ಮತದಾರರ ಬಗ್ಗೆ ವರದಿ ಸಲ್ಲಿಸುವಂತೆ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಹೇಳಬೇಕು.
೨. ಬಂಗಾಲದ ವಿರೋಧಿಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು.
The petition, filed through advocate Vineet Dhanda, also sought to draw the court’s attention to the attack on BJP president J P Nadda’s cavalcade in Bengal.https://t.co/ir1mSH5My5
— The Indian Express (@IndianExpress) December 23, 2020
೩. ರಾಜ್ಯದಲ್ಲಿ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದ್ದರೂ ಆಡಳಿತ ಪಕ್ಷ ಈ ನಿಟ್ಟಿನಲ್ಲಿ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಮಹಿಳಾ ನಾಯಕರ ಹತ್ಯೆಯಾಗಿದೆ. ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಈ ಪರಿಸ್ಥಿತಿಯಿಂದಾಗಿ ವಿರೋಧಿಪಕ್ಷದ ನಾಯಕರಿಗೆ ಭದ್ರತೆಯೊದಗಿಸಬೇಕು ಎಂದು ಬೇಡಿಕೆ ಮಾಡಲಾಗಿದೆ.