ಭಾರತೀಯ ಭದ್ರತಾ ಪಡೆಗಳು ಕದನವಿರಾಮ ಉಲ್ಲಂಘಿಸುತ್ತಿವೆಯೆಂದು ನುಡಿಮುತ್ತು !
ಕಳ್ಳನಿಗೊಂದು ಪಿಳ್ಳೆ ನೆವ ! ಸರಕಾರವು ಇಂತಹ ಕಪಟಿ ಪಾಕಿಸ್ತಾನದೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿತಗೊಳಿಸಿ ಅದು ನೆನಪಿನಲ್ಲಿಟ್ಟುಕೊಳ್ಳುವಂತೆ ಪಾಠ ಕಲಿಸಬೇಕು !
ನವ ದೆಹಲಿ – ನಿಯಂತ್ರಣ ರೇಖೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಕದನವಿರಾಮದ ಉಲ್ಲಂಘನೆ ಮಾಡುತ್ತಿವೆ ಎಂಬ ನೆವನವನ್ನಿಟ್ಟು ನಿಷೇಧವನ್ನು ನೋಂದಾಯಿಸಲು ಪಾಕಿಸ್ತಾನವು ಭಾರತೀಯ ರಾಯಭಾರಿ ಕಚೇರಿಯ ಹಿರಿಯ ರಾಜನೈತಿಕ ಅಧಿಕಾರಿಗೆ ಸೆಪ್ಟೆಂಬರ್ ೬ ರಂದು ಸಮನ್ಸ್ ಕಳುಹಿಸಿದೆ.
In a statement, the Foreign Office said that due to “indiscriminate and unprovoked firing” in the Rakhchikri Sector of the LoC on Saturday, one civilian sustained serious injuries.https://t.co/GQkirw940L
— The Hindu (@the_hindu) September 6, 2020
ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ನೀಡಿದ ಮನವಿಯಲ್ಲಿ ‘ನಿಯಂತ್ರಣ ರೇಖೆಯ ರಖಚಿಕರಿ ಪ್ರದೇಶದಲ್ಲಿ ಸೆಪ್ಟೆಂಬರ ೫ ರಂದು ಮಾಡಿದ ಗುಂಡು ಹಾರಾಟದಲ್ಲಿ ಓರ್ವ ನಾಗರಿಕನು ಗಂಭೀರವಾಗಿ ಗಾಯಗೊಂಡಿದ್ದಾನೆ’, ಎಂದು ಹೇಳಲಾಗಿದೆ. ‘ಭಾರತೀಯ ಭದ್ರತಾ ಪಡೆಯು ಫಿರಂಗಿ, ಸ್ನೈಪರ್ ರೈಫಲ್, ಸ್ವಯಂಚಾಲಿತ ಶಸ್ತ್ರಗಳ ಮೂಲಕ ನಿಯಂತ್ರಣ ರೇಖೆಯ ಜನವಸತಿ ಇರುವ ಪ್ರದೇಶಗಳನ್ನು ಸತತವಾಗಿ ಗುರಿಯಾಗಿಸುತ್ತಿದೆ’, ಎಂದೂ ಹೇಳಲಾಯಿತು. ಕದನವಿರಾಮ ಉಲ್ಲಂಘನೆಯ ಘಟನೆಯ ತನಿಖೆಯನ್ನು ಮಾಡುವುದು ಹಾಗೂ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡುವುದು, ಅದಕ್ಕಾಗಿ ರಾಯಭಾರಿ ಕಚೇರಿಯ ಅಧಿಕಾರಿಗೆ ಸಮನ್ಸ್ ನೀಡಲಾಗಿದೆ ಎಂದು ಸಹ ಈ ಮನವಿಯಲ್ಲಿ ಹೇಳಿದೆ.

ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!
ಇಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ !
ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!